ನವೆಂಬರ್ 1 ಕ್ಕೆ 15 ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ! ಖಾತೆಗೆ 2000 ರೂ ಹಣ ಬರಲು ರೆಡಿ
Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಎಲ್ಲಾ ರೈತರಿಗೆ ನೀಡುವ 15 ನೇ ಕಂತಿನ 2,000 ರೂ.ಗಳ ಕಂತುಗಾಗಿ ರೈತರು ಕಾತರದಿಂದ ಕಾಯುತ್ತಿದ್ದಾರೆ. ಈವರೆಗೆ 14 ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದ್ದು, ಈಗ 15ನೇ ಕಂತು ನೀಡಲಾಗುವುದು. ರೈತರ ಖಾತೆಗೆ 15ನೇ ಕಂತು ಯಾವಾಗ ಬರುತ್ತೆ ಗೊತ್ತಾ? ಹಣ ಬಿಡುಗಡೆ ಮಾಡಲು ಸರ್ಕಾರ ದಿನಾಂಕ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ … Read more