rtgh

ಬೆಳ್ಳುಳ್ಳಿ ಬೆಲೆ ಗಗನಕ್ಕೆ; ಜನಸಾಮಾನ್ಯರ ಕಿಸೆಗೆ ಕತ್ತರಿ.! ಎಲ್ಲೆಲ್ಲಿ ಎಷ್ಟೆಷ್ಟು ರೇಟ್

garlic price today

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಬೆಳ್ಳುಳ್ಳಿ ದರ ಭಾರೀ ಹೆಚ್ಚಳ, ಗ್ರಾಹಕರು ದರ ಕೇಳಿ ಹೌಹಾರುವಂತಾಗಿದೆ. ಇಂದಿನ ದರ ಎಲ್ಲೆಲ್ಲಿ ಎಷ್ಟಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ. ಬೆಳ್ಳುಳ್ಳಿ ಆಮದು ಪ್ರಮಾಣ ತೀವ್ರ ಕಡಿಮೆಯಾಗಿರುವುದು ದರ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇದರಿಂದ 250 ಗ್ರಾಂ ಬೆಳ್ಳುಳ್ಳಿ ದರ 100-120 ರೂ. ತಲುಪಿದ್ದು, ಕೆಜಿ ಬೆಳ್ಳುಳ್ಳಿಯನ್ನು 400 ರಿಂದ 500 ರೂ. ವ್ಯಾಪಾರಿಗಳು ಮಾರಾಟ ಮಾಡುಲಾಗುತ್ತಿದೆ. ವಿಜಯಪುರ: ಬೆಳ್ಳುಳ್ಳಿಗೆ ಬಂಗಾರದ … Read more

ಇಂದು ಪ್ರತಿ ಗ್ರಾಂ ಚಿನ್ನದ ಬೆಲೆ 3,300 ರೂ. ಇಳಿಕೆ!! ನಿರೀಕ್ಷೆಗಿಂತ ಅಗ್ಗವಾಯ್ತು ಚಿನ್ನ

Gold Rate Latest

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಮತ್ತೊಮ್ಮೆ ನಿಮಗೆ ಚಿನ್ನದ ಬೆಲೆಯಲ್ಲಿ ಸಿಹಿ ಸುದ್ದಿ ತಂದಿದ್ದೇವೆ, ನೀವು ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇಂದು ಬೆಲೆಗಳು ಏರುತ್ತಿವೆ, ಬಹಳಷ್ಟು ಏರಿಳಿತಗಳು ಕಂಡುಬರುತ್ತಿವೆ. ಇಂದಿನ ನಿಕರವಾದ ಬೆಲೆಯ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ. ಅತಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಿ ಮನೆಗೆ ಕೊಂಡೊಯ್ಯಬಹುದು ಎಂದರೆ ಸಾಕು ಎಲ್ಲರ ಮನ ಗೆಲ್ಲಬಹುದು. ವಾರದ ವಹಿವಾಟಿನ ನಾಲ್ಕನೇ ದಿನವಾದ ಇಂದು … Read more

ಬಿಡುಗಡೆಯಾಗೇ ಬಿಡ್ತು 16 ನೇ ಕಂತಿನ ಹಣ!! ಹೊಸ ವರ್ಷಕ್ಕೂ ಮುನ್ನಾ ರೈತರ ಖಾತೆಗೆ ₹2,000

₹2,000, PM Kisan New Installment

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಭಾರತದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿರುವ ಸರ್ಕಾರಿ ಉಪಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ರೈತರು ಪ್ರತಿ ತ್ರೈಮಾಸಿಕಕ್ಕೆ ರೂ 2,000 ರಂತೆ ಮೂರು ಕಂತುಗಳಲ್ಲಿ ವರ್ಷಕ್ಕೆ ರೂ 6,000 ಪಡೆಯುತ್ತಾರೆ. ಇಲ್ಲಿಯವರೆಗೆ ರೈತರಿಗೆ 15 ನೇ ಕಂತು ನೀಡಲಾಗಿದ್ದು, ಇದೀಗ 16 ನೇ ಕಂತಿನ ಬಿಡುಗಡೆಗಾಗಿ ರೈತರು ಕಾತುರದಿಂದ ಕಾಯುತ್ತಿದ್ದಾರೆ. … Read more

ಸರ್ಕಾರಿ ಉದ್ಯೋಗ ಪಡೆಯಲು ಹೊಸ ರೂಲ್ಸ್ : ಪ್ರತಿಯೊಬ್ಬ ಅಭ್ಯರ್ಥಿಗೂ ಅನ್ವಯ

This course is compulsory to get a government job

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ ಸರ್ಕಾರಿ ಉದ್ಯೋಗಗಳ ಬರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ಬದಲಾವಣೆಯನ್ನು ತಂದಿದ್ದು ಇನ್ನು ಮುಂದೆ ಸರ್ಕಾರಿ ಉದ್ಯೋಗಗಳನ್ನು ರಾಜ್ಯದಲ್ಲಿ ಪಡೆಯಬೇಕಾದರೆ ಈ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಹಾಗಾದರೆ ಯಾವ ಪ್ರಮಾಣ ಪತ್ರ ಹೊಂದಿರಬೇಕು ಎಂಬುದರ ಬಗ್ಗೆ ಇದೀಗ ನೀವು ತಿಳಿದುಕೊಳ್ಳಬಹುದು. ಎಸ್ ಎಸ್ ಎಲ್ ಸಿ ಶೈಕ್ಷಣಿಕ ಅರ್ಹತೆ ಕಡ್ಡಾಯ : ಜವಾನ್ ದಲಾಯತ್ ಸೇರಿದಂತೆ ಕರ್ನಾಟಕ ಸರ್ಕಾರವು ಯಾವುದೇ ಗ್ರೂಪ್ … Read more

2024 ರಲ್ಲಿ ಈ ರಾಶಿಯವರು ಅಂತ್ಯಂತ ಶ್ರೀಮಂತರಾಗುತ್ತಾರೆ ,ಈ ತಪ್ಪು ಮಾಡ್ಬೇಡಿ

Rashi Prediction 2024

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದೇವೆ. ಅದು ರಾಶಿ ಭವಿಷ್ಯ ನಿಮ್ಮ ಭವಿಷ್ಯದ ಬಗ್ಗೆ ನೀವು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆವರೆಗೂ ಓದಿ. ವೃಶ್ಚಿಕ ರಾಶಿಯವರಿಗೆ ಉತ್ತಮ ಭವಿಷ್ಯ : ಈ ರಾಶಿಯ ಜನರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸುಖ ನೆಮ್ಮದಿ ಶಾಂತಿ ಪ್ರತಿಯೊಂದು ದೇವರು ಕೊಡುತ್ತಾನೆ.ಈ ರಾಶಿಯ ಅನೇಕ ಜನರು … Read more

ರೇಷನ್‌ ಕಾರ್ಡ್‌ ಹೊಂದಿದವರಿಗೆ ಗುಡ್‌ನ್ಯೂಸ್.‌! ಸ್ತ್ರೀ ಶಕ್ತಿ & ಸ್ವಸಹಾಯ ಸಂಘದ ಮಹಿಳೆಯರಿಗೆ ಹೊಸ ಸೌಲಭ್ಯ ಜಾರಿ

ration card benefits

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ದೇಶದ ಜನತೆಗೆ ಪ್ರಧಾನಿ ಮೋದಿಯವರು ಗುಡ್‌ನ್ಯೂಸ್‌ ನೀಡಿದ್ದಾರೆ. ಬಡವರಿಗೆ ಆಹಾರದ ಕಾತ್ರಿ ಮತ್ತು ಮಹಿಳೆಯರಿಗೆ ಆದಾಯದ ಹೊಸ ಮೂಲವನ್ನು ಸೃಷ್ಟಿಸುವಂತಹ 2 ಬಂಪರ್‌ ಕೊಡುಗೆಗಳನ್ನು ನೀಡದ್ದಾರೆ. ಯಾವುದು ಈ 2 ಕೊಡುಗೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ. ದೇಶದ 81.35 ಕೋಟಿ ಬಡವರಿಗೆ ತಿಂಗಳಿಗೆ 5 ಕೆಜಿ ಉಚಿತ ಪಡಿತರ ಆಹಾರ ಧಾನ್ಯಗಳನ್ನು ಒದಗಿಸುವಂತಹ ಪ್ರಧಾನ ಮಂತ್ರಿ ಗರೀಬ್‌ … Read more

ಅನ್ನದಾತರಿಗೆ ಸಂತಸದ ಸುದ್ದಿ.!! ಈ ತಾಲ್ಲೂಕುಗಳಲ್ಲಿ ʼಬಗರ್‌ ಹುಕುಂʼ ಸಮಿತಿ ರಚನೆ

Bagar Hukum Committee

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಭೂರಹಿತ ಸಾಗುವಳಿದಾರರ ಜಮೀನನ್ನು ಸಕ್ರಮೀಕರಣಗೊಳಿಸುವಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ, ಎಲ್ಲಾ ತಾಲೂಕುಗಳಲ್ಲೂ ಶೀಘ್ರದಲ್ಲಿಯೇ ಬಗರ್ ಹುಕುಂ ಸಮಿತಿಗಳನ್ನು ರಚಿಸುವ ಮೂಲಕ ಮುಂದಿನ 8 ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡರವರು ತಿಳಿಸಿದ್ದಾರೆ. ಈ ಮೂಲಕ ಬಗರ್ ಹುಕುಂ ಜಮೀನು ಸಕ್ರಮ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ: ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಬಗರ್ … Read more

ರಾಜ್ಯದ ಜನರಿಗೆ ಬಂಪರ್‌ ನ್ಯೂಸ್‌.!! ಮನೆಯ ಏರಡನೇ ಯಜಮಾನಿಗೂ ಇನ್ಮುಂದೆ ಸಿಗಲಿದೆ ಹಣ; ಇದಕ್ಕೆ ನೀವೇನ್ ಮಾಡಬೇಕು ಗೊತ್ತಾ?

second owner of family will get money karnataka government

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಮನೆಯ ಎರಡನೇ ಯಜಮಾನರಿಗೂ ಅನ್ನ ಭಾಗ್ಯ ಹಣ ನೀಡುವ ಮೂಲಕ ಆಹಾರ ಇಲಾಖೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ.ಈ ಕುರಿತ ಡೀಟೈಲ್ಸ್ ಇಲ್ಲಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಒಂದಲ್ಲ ಒಂದು ಕೊರತೆಗಳಿದ್ದು, ಅನ್ನ ಭಾಗ್ಯ ಯೋಜನೆ ಬಗ್ಗೆ ಯು ಸಾಕಷ್ಟು ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ. ಅನ್ನ ಭಾಗ್ಯ ಯೋಜನೆ DBT ಪ್ರತಿ ತಿಂಗಳು 8 ರಿಂದ 10 ಸಾವಿರದಷ್ಟು … Read more

ಇಷ್ಟು ಜಮೀನು ಹೊಂದಿದವರಿಗೆ ಪಿಎಂ ಆವಾಸ್ ಯೋಜನೆ!! ಫಲಾನುಭವಿಗಳಿಗೆ ಹೆಚ್ಚು ಹಣ ನೀಡಲು ಸರ್ಕಾರದ ನಿರ್ಧಾರ

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಬಡ ವರ್ಗ ಮತ್ತು ನಿರ್ಗತಿಕರಿಗೆ ಬೆಂಬಲ ನೀಡಲು ಸರ್ಕಾರದಿಂದ ಹೆಚ್ಚಿನ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗಳ ಮೂಲಕ ಜನರು ಆರ್ಥಿಕ ನೆರವು ಪಡೆಯಬಹುದು. ಅಂತಹ ಒಂದು ಯೋಜನೆಯು ಪ್ರಧಾನ ಮಂತ್ರಿ ಆವಾಸ್ ಯೋಜನೆಯಾಗಿದೆ, ಇದು ಜನರಿಗೆ ನೆರವು ನೀಡುತ್ತದೆ! ಈ ಯೋಜನೆಯು ಕಳಪೆ ಮನೆಗಳನ್ನು ಹೊಂದಿರುವವರಿಗೆ ಉತ್ತಮ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನೀವು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಲೇಖನವನ್ನು ಕೊನೆವರೆಗೂ ಓದಿ. PM … Read more

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ದೊಡ್ಡ ಬದಲಾವಣೆ..! ಪಿಂಚಣಿದಾರರಿಗೆ ಈಗ ಸಿಗಲಿದೆ ಹೆಚ್ಚು ಹೆಚ್ಚು ಲಾಭ

NPS Pension

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಪಿಎಫ್‌ಆರ್‌ಡಿಎ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಉದ್ಯೋಗಿಗಳಿಗೆ ಹಣವನ್ನು ಹಿಂತೆಗೆದುಕೊಳ್ಳುವ ನಿಯಮಗಳನ್ನು ಸರಳೀಕರಿಸಲು ನಿರ್ಧರಿಸಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೊಸ ನಿಯಮಗಳನ್ನು ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.  ಇದಕ್ಕೆ ಸಂಬಂಧಿಸಿದ ದೊಡ್ಡ ಬದಲಾವಣೆಯನ್ನು ಬಗ್ಗೆ ಇಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (ಎನ್‌ಪಿಎಸ್) ಹೊಸ ನಿಯಮಗಳನ್ನು ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ, ಎನ್‌ಪಿಎಸ್ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳಿಗೆ ಹಣವನ್ನು ಹಿಂಪಡೆಯುವುದು ತುಂಬಾ ಸುಲಭ … Read more