rtgh

ಪಿಂಚಣಿದಾರರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದಿಂದ ಹಣ ಜಮಾ ಮಾಡುವ ಕೆಲಸ ಆರಂಭ..!

Deposit of money from the government to the pensioners

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಪಿಂಚಣಿದಾರರಿಗೆ ಉತ್ತಮ ಸುದ್ದಿ. ವಾಸ್ತವವಾಗಿ, ಕೇಂದ್ರ ಸರ್ಕಾರವು ದೇಶದ 100 ನಗರಗಳಲ್ಲಿ 500 ಸ್ಥಳಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಪಿಂಚಣಿದಾರರಿಗೆ, ವಿಶೇಷವಾಗಿ ದೇಶದ ದೂರದ ಪ್ರದೇಶಗಳಲ್ಲಿ ವಾಸಿಸುವ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸುವ ಡಿಜಿಟಲ್ ವಿಧಾನಗಳ ಪ್ರಯೋಜನಗಳನ್ನು ವಿಸ್ತರಿಸಲು … Read more

ಕಾಂಗ್ರೆಸ್‌ ಬಿಜೆಪಿ ನಡುವೆ ʼಅನ್ನಭಾಗ್ಯ ಕದನʼ !! ಪ್ರತಿ ತಿಂಗಳು ಅಕ್ಕಿ ನೀಡಲು ಕೇಂದ್ರದ ಕೌಂಟರ್ ಪ್ಲಾನ್..! 

Battle of Annabhagya between Congress BJP

Whatsapp Channel Join Now Telegram Channel Join Now ಅನ್ನಭಾಗ್ಯಕ್ಕೆ ಈಗ ಕೇಂದ್ರದಿಂದ ಹೊಸ ಬಿಲ್‌ ಜಾರಿ. ಅಕ್ಕಿ ನೀಡುತ್ತಾ ಇರುವುದು ಮೋದಿ ಸರ್ಕಾರ ಎಂದು ತಿಳಿಯಲು ಸರ್ಕಾರ ಪಯತ್ನ ನೆಡೆಸುತ್ತಿದೆ. ಅನ್ನಭಾಗ್ಯ ಯೋಜನೆ ಈ ಬಾರಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರೋ ಪಂಚ ಗ್ಯಾರೆಂಟಿಗಳಲ್ಲಿ ಒಂದು ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಕುಟುಂಬಗಳ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಸದ್ಯ 5 ಕೆಜಿ ಅಕ್ಕಿಯಷ್ಟೇ ನೀಡಲಾಗುತ್ತಿದೆ. ಉಳಿದ 5 ಕೆಜಿ ಅಕ್ಕಿಗೆ ಹಣ … Read more

ಸಿದ್ದರಾಮಯ್ಯನವರ ಸ್ಥಿತಿ ಅದೋಗತಿ!! ಬರ ಪರಿಹಾರಕ್ಕೆ ಒಂದು ಪೈಸೆಯೂ ನೀಡದ ಕೇಂದ್ರ

A center that does not give a single penny for drought relief

Whatsapp Channel Join Now Telegram Channel Join Now ಕರ್ನಾಟಕಕ್ಕೆ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂತ್ರಸ್ತರಿಗೆ ನೆರವು ಮತ್ತು ಉದ್ಯೋಗ ದಿನಗಳನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ ಉತ್ತರ ಸಿಕ್ಕಿಲ್ಲ. ಕರ್ನಾಟಕ ಸರ್ಕಾರ ರಾಜ್ಯದ ಒಟ್ಟು 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ನೀಡುವುದು ಮುಂತಾದ ಬರ ಪರಿಹಾರ … Read more

ನೌಕರರಿಗೆ ಮಾಸಿಕ ವೇತನ ಹೆಚ್ಚಳ ಜೊತೆಗೆ ಸರ್ಕಾರದಿಂದ 2024ರ ವೇಳೆಗೆ ಬಾಕಿ ಡಿಎ ಹಣ ಬಿಡುಗಡೆ!

Monthly salary increase for employees

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರದಲ್ಲೇ ಮತ್ತೊಂದು ಒಳ್ಳೆಯ ಸುದ್ದಿ ಇದೆ. ಈಗ ಅವರ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದೆ. ಉದ್ಯೋಗಿಗಳಿಗೆ ದೊಡ್ಡ ರೀತಿಯಲ್ಲಿ ಲಾಭವಾಗುತ್ತದೆ. ಹೊಸ ವರ್ಷದ ವೇಳೆಗೆ ಅಂದರೆ 2024ರ ವೇಳೆಗೆ ನೌಕರರಿಗೆ ಬಾಕಿ ಉಳಿದಿರುವ ಡಿಎ ಬಾಕಿಯನ್ನು ಸರ್ಕಾರ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಇನ್ನು … Read more

ಆಧಾರ್ ನ್ಯೂ ರೂಲ್ಸ್: ಆಧಾರ್ ಕಾರ್ಡ್ ಪದೇ ಪದೇ ಬದಲಾಯಿಸುವಂತಿಲ್ಲ! ಇಷ್ಟು ಬಾರಿ ಮಾತ್ರ ಬದಲಾವಣೆಗೆ ಅವಕಾಶ

Aadhaar card cannot be changed repeatedly

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಆಧಾರ್‌ ಕಾರ್ಡ್‌ ನ ಬಗ್ಗೆ ಹೊಸ ಅಪ್ಡೇಟ್‌ ಒಂದನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.‌ ಇನ್ಮುಂದೆ ಆಧಾರ್ ಕಾರ್ಡ್‌ನ್ನು ಪದೇ ಪದೇ ಬದಲಾಯಿಸಲು ಅವಕಾಶವಿರುವುದಿಲ್ಲ. ಆಧಾರ್‌ ಅಪ್ಡೇಟ್‌ ಗೆ ಮಿತಿಯನ್ನು ಘೋಷಿಸಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ. ಆಧಾರ್‌ ಕಾರ್ಡ್‌ ಗೆ ಸಂಬಂಧಿಸಿದಂತೆ ಇತ್ತಿಚೆಗೆ UIDAI ಅನೇಕ ಹೊಸ ಹೊಸ ನಿಯಮಗಳನ್ನು … Read more

ಕೇಂದ್ರದ ವಿರುದ್ದ ಸಿಎಂ ಸಿದ್ದರಾಮಯ್ಯ ಗರಂ..! ಬರಗಾಲಕ್ಕೆ ಸಬ್ಸಿಡಿ ಬಿಡುಗಡೆ ಮಾಡದ ಮೋದಿ ಸರ್ಕಾರ

Modi government not releasing subsidy for drought

Whatsapp Channel Join Now Telegram Channel Join Now ಬರ ಎದುರಿಸಲು ಇನ್‌ಪುಟ್‌ ಸಬ್ಸಿಡಿ ಬಿಡುಗಡೆ ಹಾಗೂ ಬೆಳೆ ಪರಿಹಾರ ನೀಡಲು ವಿಫಲವಾಗಿರುವ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬರ ಪರಿಸ್ಥಿತಿ ಎದುರಿಸಲು ರಾಜ್ಯದ ಪ್ರಸ್ತಾವನೆ ಪರಿಗಣಿಸಿ ಅನುದಾನ ಬಿಡುಗಡೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಬುಧವಾರ ಹೇಳಿದರು. ಇಲ್ಲಿನ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಗಳು ಮಾರ್ಗಸೂಚಿಗಳ ಪ್ರಕಾರ ರಾಷ್ಟ್ರೀಯ … Read more

ಕೇಂದ್ರ ಸರ್ಕಾರದಿಂದ 11.5 ಕೋಟಿ ಪ್ಯಾನ್ ಕಾರ್ಡ್‌ಗಳು ರದ್ದು.! ಕಾರಣ ಏನು ಗೊತ್ತಾ?

PAN Card Big Update

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಪ್ಯಾನ್ ಕಾರ್ಡ್ ಸುದ್ದಿ ನಿಯಮಗಳು : ಕೇಂದ್ರ ಸರ್ಕಾರವುಭಾರತೀಯ ನಾಗರಿಕರಿಗೆ ಆಧಾರ್ ಅನ್ನು ಕಡ್ಡಾಯಗೊಳಿಸಿದೆ. ಯಾವುದೇ ವ್ಯವಹಾರಕ್ಕೆ ಆಧಾರ್ ಕಾರ್ಡ್‌ನಷ್ಟೇ ಪಾನ್ ಕಾರ್ಡ್ ಕೂಡ ಮುಖ್ಯವಾಗಿದೆ. ಆಸ್ತಿ ಖರೀದಿ, ಆಸ್ತಿ ಮಾರಾಟ, ಬ್ಯಾಂಕಿಂಗ್ ವ್ಯವಹಾರ ಸೇರಿದಂತೆ ಎಲ್ಲಾ ಹಣಕಾಸು ವಹಿವಾಟುಗಳಿಗೆ ಪ್ಯಾನ್ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರ 11.5 ಕೋಟಿ ಪ್ಯಾನ್‌ ಕಾರ್ಡ್‌ಗಳನ್ನು ಕ್ಯಾನ್ಸಲ್‌ ಮಾಡಿದೆ. ಇದಕ್ಕೆ ಏನು ಕಾರಣ ಎಂದು … Read more

ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಹಕರಿಗೆ ನೀಡಲಿದೆ ಹೆಚ್ಚಿನ ಪರಿಹಾರ..! ಮತ್ತೆ ಗ್ಯಾಸ್‌ ಸಿಲೆಂಡರ್‌ ಮೇಲಿನ ಸಬ್ಸಿಡಿ ಹೆಚ್ಚಳ

Increase in subsidy on gas cylinder

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಮುಂದಿನ ವರ್ಷ ಮಾರ್ಚ್-ಏಪ್ರಿಲ್ ನಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರವು ಎಲ್‌ಪಿಜಿ ಗ್ರಾಹಕರಿಗೆ ಹೆಚ್ಚಿನ ಪರಿಹಾರ ನೀಡುವ ನಿರೀಕ್ಷೆಯಿದೆ. ಮಿಂಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PMUY) ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯಲ್ಲಿ ಹೆಚ್ಚಳವನ್ನು ಸರ್ಕಾರ ಘೋಷಿಸುವ ನಿರೀಕ್ಷೆಯಿದೆ. ಸಬ್ಸಿಡಿ ಮೊತ್ತ ಹೆಚ್ಚಿಸುವುದರಿಂದ … Read more

ಹಳೆಯ ಆಧಾರ್ ಕಾರ್ಡ್ ಇದ್ದವರಿಗೊಂದು ಗುಡ್ ನ್ಯೂಸ್! ಕೇಂದ್ರ ಸರ್ಕಾರದಿಂದ ಮಹತ್ತರ ಘೋಷಣೆ

Old Aadhaar Card

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ತಿಳಿಸುವಂತಹ ಮಾಹಿತಿ ಏನೆಂದರೆ, ಕೇಂದ್ರ ಸರ್ಕಾರದಿಂದ ಹಳೆಯ ಆಧಾರ್‌ ಕಾರ್ಡ್‌ ಹೊಂದಿದ ಪ್ರತಿಯೊಬ್ಬರಿಗೂ ಕೂಡ ಗುಡ್‌ ನ್ಯೂಸ್‌ ಇದೆ. ಆಧಾರ್‌ ಒಂದು ಪ್ರಮುಖ ದಾಖಲೆಯಾಗಿದೆ. ಅಷ್ಟಕ್ಕೂ ಸರ್ಕಾರದಿಂದ ಕೊಟ್ಟಂತಹ ಭರ್ಜರಿ ಗುಡ್‌ ನ್ಯೂಸ್‌ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ. ಆಧಾರ್‌ ಕಾರ್ಡ್‌ ಎಷ್ಟು ಮುಖ್ಯವಾದ ದಾಖಲೆ … Read more

80 ಕೋಟಿ ಬಡವರಿಗೆ ಉಚಿತ ಪಡಿತರ ವಿತರಣೆ! ಪ್ರಧಾನಿ ಮೋದಿಯವರ ಚುನಾವಣಾ ಭರವಸೆ

Distribution of free ration to the poor

Whatsapp Channel Join Now Telegram Channel Join Now ಹಲೋ ಫ್ರೆಂಡ್ಸ್‌, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸವಂತಹ ಮಾಹತಿ ಏನೆಂದರೆ ಮೋದಿ ಸರ್ಕಾರದಿಂದ 80 ಕೋಟಿ ಬಡವರಿಗೆ ಉಚಿತ ಪಡಿತರನೀಡಲು ಸರ್ಕಾರವು ತೀರ್ಮಾನಿಸಿದೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಡವರಿಗಾಗಿ ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ … Read more