rtgh

ಸಿಎಂ ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್.! ಕೂಡಲೇ ಗೃಹಲಕ್ಷ್ಮಿ ಪೆಂಡಿಂಗ್‌ ಹಣ ರಿಲೀಸ್

gruhalakshmi pending amount release

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಸರ್ಕಾರದ ಜನಪ್ರಿಯ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರ ಎಂದು ತಿಳಿಯಲು ಸಿಎಂ ಸಿದ್ದರಾಮಯ್ಯನವರೆ ಪರಿಶೀಲಿಸುವ ಸೂಚನೆಯನ್ನು ನೀಡಿದ್ದಾರೆ. ಇದರಂತೆ ಈ ಸರ್ಕಾರದ ಗ್ಯಾರೆಂಟಿಗಳಲ್ಲಿ ಅತ್ಯಂತ ಜನಪ್ರಿಯವಾದ ಗೃಹಲಕ್ಷ್ಮಿಯ ಹಣವನ್ನು ತಲುಪಿಸಲು ಸರ್ಕಾರ ಹೊಸ ಪ್ಲಾನ್‌ ಮಾಡಿದೆ. ಸರ್ಕಾರದ ಈ ಹೊಸ ಪ್ಲಾನ್‌ ಯಾವುದು.? ಗೃಹಲಕ್ಷ್ಮಿ ಹಣವನ್ನು ತಲುಪಿಸಲು ಸರ್ಕಾರ ಹೊಸ ಪ್ಲಾನ್‌ ಮಾಡಿರುವುದು ಸ್ಪಷ್ಟವಾಗಿದೆ. ಎಂಪಿ ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಂತ್ರವನ್ನು ರೂಪಿಸಿದೆ. … Read more

ಬ್ರೇಕಿಂಗ್‌ ನ್ಯೂಸ್..! ಎರಡೂವರೆ ವರ್ಷಗಳ ನಂತರ ಸಿದ್ದರಾಮಯ್ಯಗೆ ಗೇಟ್‌ ಪಾಸ್‌..! ಶಿವಕುಮಾರ್ ಸಿಎಂ ಪಟ್ಟ ಗ್ಯಾರಂಟಿ

Sivakumar Will Replace Siddaramaiah As CM

Whatsapp Channel Join Now Telegram Channel Join Now ಈ ವರ್ಷ ಮೇ 20 ರಂದು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ಶಾಸಕರು, ಸರ್ಕಾರ ಐದು ಜನಪರ ಯೋಜನೆಗಳನ್ನು ನೀಡಿದ್ದು, ಅವು ಜನರನ್ನು ತಲುಪುತ್ತಿವೆ ಎಂದು ಹೇಳಿದರು. “ಎರಡೂವರೆ ವರ್ಷಗಳ ನಂತರ ಅವರು (ಶಿವಕುಮಾರ್) ಮುಖ್ಯಮಂತ್ರಿಯಾಗುವುದು ಗ್ಯಾರಂಟಿ. ಇದರ ಬಗ್ಗೆ ಎರಡನೇ ಮಾತಿಲ್ಲ. ಪಕ್ಷಕ್ಕಾಗಿ … Read more