rtgh

ಸರ್ಕಾರದ ಹೊಸ ಆದೇಶ.! ಈ ಎಲ್ಲಾ ಜನರ ರೇಷನ್‌ ಕಾರ್ಡ್‌ಗಳು ಇನ್ಮುಂದೆ ಚಾಲ್ತಿಯಲ್ಲಿರುವುದಿಲ್ಲ

ration card cancellation

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಪಡಿತರ ಚೀಟಿ ಒಂದು ಗುರುತಿನ ಚೀಟಿಯಾಗಿದೆ. ಆದ್ದರಿಂದ ರೇಷನ್‌ ಕಾರ್ಡ್‌ನ ತಿದ್ದುಪಡಿ ಅಗತ್ಯವಾಗಿದೆ ಇದಕ್ಕೆ ಸರ್ಕಾರ ಈಗಾಗಲೇ ಅವಕಾಶವನ್ನು ನೀಡಿತ್ತು ಇದಲ್ಲದೆ ಅನ್ನಭಾಗ್ಯ ಯೋಜನೆ ಹಣ ಪಡೆದುಕೊಳ್ಳಲು ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ರೇಷನ್‌ ಕಾರ್ಡ್‌ ಅತಿಮುಖ್ಯವಾಗಿದೆ. ಸರ್ವರ್‌ ಸಮಸ್ಯೆ ಉಂಟಾದ ಕಾರಣಕ್ಕೆ ರೇಷನ್‌ ಕಾರ್ಡ ತಿದ್ದುಪಡಿ ಆಗಿಲ್ಲ. ಆಗಲೇ ಸರ್ಕಾರದಿಂದ ಹೊಸ ಆದೇಶ ಪ್ರಕಟವಾಗಿದೆ. ಏನದು ಹೊಸ ಆದೇಶ. ಇನ್ನು … Read more

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಬಂದ್..!‌ ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಮನವಿ

Distribution of ration at fair price shops has been banned

Whatsapp Channel Join Now Telegram Channel Join Now ನ್ಯಾಯಬೆಲೆ ಡೀಲರ್ಸ್ ಅಸೋಸಿಯೇಷನ್ ​​ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಜನರಿಗೆ ಪಡಿತರ ವಿತರಣೆ ಮಾಡದಿರಲು ನಿರ್ಧರಿಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ನ್ಯಾಯಬೆಲೆ ಅಂಗಡಿಕಾರರು ಕರೆ ನೀಡಿದ್ದಾರೆ. ಸರಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸಬೇಕು ಎಂಬುದು ನ್ಯಾಯಬೆಲೆ ಅಂಗಡಿ ನಡೆಸುವವರ ಪ್ರಮುಖ ಬೇಡಿಕೆಯಾಗಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಫಲಾನುಭವಿಗಳಿಗೆ ಪಡಿತರ ವಿತರಣೆ ಮಾಡದಿರಲು ನ್ಯಾಯಬೆಲೆ ಅಂಗಡಿಕಾರರು ನಿರ್ಧರಿಸಿದ್ದಾರೆ. ಫಲಾನುಭವಿಗಳಿಗೆ ಅಕ್ಕಿ … Read more