rtgh

Rain News Karnataka: ಈ ಜಿಲ್ಲೆಗಳಲ್ಲಿ ಮಾತ್ರ ಇಂದು ಮಳೆ ಮುನ್ಸೂಚನೆ

Rain News Karnataka

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ಮಳೆಗಾಲ ಮುಗಿದಿದೆ ಈಗ ಬೇಸಿಗೆ ಕಾಲ ಶುರುವಾಗಿದೆ ರೈತರೆಲ್ಲಾ ಅಡಿಕೆ ಸುಲಿದು ಒಣಗಿಸುವ ದಿನ ಇಂತಹ ಸಂದರ್ಭದಲ್ಲಿ ಹವಮಾನ ಇಲಾಖೆ ರೈತರಿಗೆ ಹವಮಾನ ಮುನ್ಸೂಚನೆಯನ್ನು ನೀಡಿದೆ ಇದರ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ. ಈ ಬಾರಿ ಮಲೆಗಾಲದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಭಾರಿ ಆತಂಕ ಎದುರಾಗಿತ್ತು ಈ ಕಾರಣ ರೈತರು ಕೂಡ ಮುಂಗಾರು … Read more

4 ದಿನ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ.! ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ

Karnataka Rain News In Kannada

Whatsapp Channel Join Now Telegram Channel Join Now ರಾಜ್ಯದ ಜನತೆಗೆ ಖುಷಿಯ ಸುದ್ದಿ, ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅಕ್ಟೋಬರ್ 4 ರವರೆಗೆ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕ್ರಮವಾಗಿ 76 ಮಿಮೀ ಮತ್ತು 72.5 ಮಿಮೀ ಮಳೆಯಾಗಿದ್ದು, ಅತಿ ಹೆಚ್ಚು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) … Read more