rtgh

ಉಚಿತ ಬಸ್ ಪ್ರಯಾಣದ ಜೊತೆಗೆ ಗ್ಯಾಸ್ ಸಿಲಿಂಡರ್ ಸೌಲಭ್ಯ: ಸೋನಿಯಾ ಗಾಂಧಿ ಘೋಷಣೆ

ನಮಸ್ಕಾರ ಸ್ನೇಹಿತರೆ, ಉಚಿತ ಬಸ್ ಪ್ರಯಾಣ ಗ್ಯಾಸ್ ಸಿಲಿಂಡರ್ ಉಚಿತವಾಗಿ ಹಾಗೂ ತಿಂಗಳಿಗೆ 20500ಗಳನ್ನು ಬರುವ ತಿಂಗಳು ತೆಲಂಗಾಣದಲ್ಲಿ ನೀಡಲಾಗುತ್ತದೆ ಎಂದು ಸೋನಿಯಾ ಗಾಂಧಿ ಘೋಷಣೆ ಮಾಡಿದ್ದಾರೆ. ಮಹಿಳೆಯರಿಗೆ 2500ಗಳನ್ನು ಅವರ ಬ್ಯಾಂಕ್ ಖಾತೆಗೆ ತಿಂಗಳಿಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗಾದರೆ ಏನಿದು ಯೋಜನೆ, ಈ ಯೋಜನೆಯ ಪ್ರಯೋಜನವನ್ನು ಯಾರಿಲ್ಲ ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Gas cylinder along with bus travel

ಸೋನಿಯಾ ಗಾಂಧಿ ಘೋಷಣೆ :

ತಮ್ಮ ಪಕ್ಷದ ಸರ್ಕಾರವು ತೆಲಂಗಾಣದಲ್ಲಿ ರಚನೆಯಾದರೆ ನಮ್ಮ ಪಕ್ಷವು ಸಮಾಜದ ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡುವ ಕನಸನ್ನು ಕಂಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ತೆಲಂಗಾಣದಲ್ಲಿ ತಿಳಿಸಿದ್ದಾರೆ. ಅಲ್ಲದೆ ಮಹಿಳೆಯರಿಗೆ ರಾಜ್ಯದಲ್ಲಿ ಸರ್ಕಾರವು ರಚನೆಯಾದ ನಂತರ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಉಚಿತವಾಗಿ ಬಸ್ಸು ಸೇವೆಯನ್ನು ಸಹ ನೀಡಲಾಗುತ್ತದೆ ಎಂದು ಘೋಷಣೆ ಹೊರಡಿಸಿದ್ದಾರೆ.

ಮಹಾಲಕ್ಷ್ಮಿ ಯೋಜನೆ :

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಹೈದರಾಬಾದ್ ನಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿಯವರು ಮಾತನಾಡಿದ್ದಾರೆ. ಆ ಸಮಯದಲ್ಲಿ ಸೋನಿಯಾ ಗಾಂಧಿಯವರು ಮಹಾಲಕ್ಷ್ಮಿ ಯೋಜನೆಯ ಖಾತರಿಯನ್ನು ತೆಲಂಗಾಣದ ಜನತೆಗೆ ಘೋಷಿಸಿದ್ದಾರೆ. ಜನತೆಯ ಆಕಾಂಕ್ಷೆಗಳನ್ನು ತೆಲಂಗಾಣದಲ್ಲಿ ಈಡೇರಿಸುವ ಸಲುವಾಗಿ ಆರು ಭರವಸೆಗಳನ್ನು ಪಕ್ಷವು ಘೋಷಿಸಿದ್ದು ಮತ್ತು ಆ ಎಲ್ಲಾ ಭರವಸೆಗಳನ್ನು ಈಡೇರಿಸಲು ನಮ್ಮ ಸರ್ಕಾರವು ಬದ್ಧರಾಗಿರುತ್ತದೆ ಎಂದು ಸೋನಿಯಾ ಗಾಂಧಿಯವರು ತಿಳಿಸಿದ್ದಾರೆ.


ಇದನ್ನೂ ಓದಿ: ಚೈತ್ರ ಕುಂದಾಪುರ ಮತ್ತು ಚಕ್ರವರ್ತಿ ಸೂಲಿಬೆಲೆ ಅಣ್ಣ ತಂಗಿ.ಏನಿದು ಹೊಸ ಟ್ವಿಸ್ಟ್

ಉಚಿತ ಬಸ್ ಪ್ರಯಾಣ :

ಕರ್ನಾಟಕದಲ್ಲಿ ಜಾಲಿಯಾಗಿರುವ ಶಕ್ತಿ ಯೋಜನೆಯಂತೆ ತೆಲಂಗಾಣದಲ್ಲಿಯೂ ಸಹ ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಮಾಸಿಕವಾಗಿ 20200ಗಳನ್ನು ಆರ್ಥಿಕ ನೆರವಾಗಿ ನೀಡಲಾಗುತ್ತದೆ ಹಾಗೂ ಟಿ ಎಸ್ ಆರ್ ಸಿ ಬಸ್ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಲು ಹಾಗೂ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಸಹ ನೀಡಲು ಘೋಷಣೆ ಮಾಡಿದ್ದಾರೆ. ಸೋನಿಯಾ ಗಾಂಧಿಯವರು ಸಭೆಯಲ್ಲಿ ಮಾತನಾಡಿದ್ದು ಕಾಂಗ್ರೆಸ್ ಸರ್ಕಾರ ತೆಲಂಗಾಣದಲ್ಲಿ ಬರುವುದು ನನ್ನ ಕೆಲಸ ಆಗಿದ್ದು ಆ ಸರ್ಕಾರ ಬಂದರೆ ಎಲ್ಲಾ ವರ್ಗಗಳಿಗೂ ಇದು ಕೆಲಸವನ್ನು ಮಾಡುತ್ತದೆ ಎಂಬುದರ ಬಗ್ಗೆ ಭರವಸೆ ನೀಡಿದ್ದಾರೆ.

ಹೀಗೆ ತೆಲಂಗಾಣದಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರವು ರಚನೆಯಾಗಬೇಕೆಂಬ ಮಹಾದಾಸೆಯನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿಯವರು ವ್ಯಕ್ತಪಡಿಸಿದ್ದು ತೆಲಂಗಾಣದಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ರಚನೆಯಾಗಬೇಕೆಂದು ಬಯಸಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಸಾಕಷ್ಟು ಯೋಜನೆಗಳನ್ನು ರೂಪಿಸಲು ನಿರ್ಧರಿಸಿದ್ದು ತೆಲಂಗಾಣದ ರಾಜ್ಯದ ಜನತೆಗೆ ಯೋಜನೆಗಳನ್ನು ರೂಪಿಸಿ ಸಾಕಷ್ಟು ಪ್ರಯೋಜನವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡಲು ಕಾಂಗ್ರೆಸ್ ಪಕ್ಷವು ಹೊರಟಿದೆ ಎಂದು ಹೇಳಬಹುದಾಗಿದೆ.

Leave a Comment