rtgh

ರೈತರು ಅಗ್ಗದ ಸಾಲ ಪಡೆಯುವುದು ಈಗ ತುಂಬಾ ಸುಲಭ! ಕೇವಲ 14 ದಿನಕ್ಕೆ ಮನೆಗೆ ಬರುತ್ತೆ ಕಿಸಾನ್ ಕ್ರೆಡಿಟ್ ಕಾರ್ಡ್

kisan credit card

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ನಡೆಸುತ್ತಿದೆ. ಈ ಸರ್ಕಾರಿ ಯೋಜನೆಗಳಲ್ಲಿ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ಒಂದು. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಕಡಿಮೆ ದರದಲ್ಲಿ ಬಡ್ಡಿ ನೀಡಲಾಗುತ್ತದೆ. ನೀವು ಇನ್ನೂ ಕಿಸಾನ್ ಕ್ರೆಡಿಟ್ ಕಾರ್ಡ್ … Read more

ಪಡಿತರ ಚೀಟಿದಾರರಿಗೆ ಪ್ರಧಾನಿ ಮೋದಿ ಘೋಷಣೆ..! 80 ಕೋಟಿ ಜನರಿಗೆ ಉಚಿತ ಪಡಿತರ ಮುಂದಿನ 5 ವರ್ಷಗಳವರೆಗೆ ವಿಸ್ತರಣೆ

Central Govt Free Ration Scheme

Whatsapp Channel Join Now Telegram Channel Join Now ಸರ್ಕಾರದ ಅಧಿಕಾರಿಗಳು ಈ ಇತ್ತೀಚಿನ ಕ್ಯಾಬಿನೆಟ್ ನಿರ್ಧಾರವನ್ನು “ರಾಷ್ಟ್ರದ ಹಿಂದುಳಿದವರಿಗೆ ಹೊಸ ವರ್ಷದ ಉಡುಗೊರೆ” ಎಂದು ಬಣ್ಣಿಸಿದ್ದಾರೆ, 81.35 ಕೋಟಿಗೂ ಹೆಚ್ಚು ಜನರು ಈಗ NFSA ಅಡಿಯಲ್ಲಿ ಪೂರಕ ಆಹಾರ ಧಾನ್ಯಗಳನ್ನು ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ. ಕೇಂದ್ರವು 80 ಕೋಟಿ ಬಡವರಿಗೆ ಉಚಿತ ಪಡಿತರ ಯೋಜನೆಯನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಪ್ರಕಾರ, ಈ ಕ್ರಮಕ್ಕೆ ಸುಮಾರು … Read more

ವಿದ್ಯಾವಂತರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದ ಸಿಎಂ..! ಈ ದಿನ ಯುವನಿಧಿ ಯೋಜನೆ ಪ್ರಾರಂಭಕ್ಕೆ ಮೂಹೂರ್ತ ಫಿಕ್ಸ್

Yuvanidhi Scheme Karnataka

Whatsapp Channel Join Now Telegram Channel Join Now ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ಭತ್ಯೆ ನೀಡುವ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯನ್ನು ಡಿಸೆಂಬರ್ 2023-ಜನವರಿ 2024 ರಿಂದ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ಸಿದ್ದರಾಮಯ್ಯ, ಪಕ್ಷದ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಆರು ತಿಂಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗದ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ಭತ್ಯೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಹೀಗಾಗಿ ಈ ವರ್ಷಾಂತ್ಯಕ್ಕೆ … Read more

ನೌಕರರ ತುಟ್ಟಿಭತ್ಯೆ ಮತ್ತೊಮ್ಮೆ ಹೆಚ್ಚಳ! ಸರ್ಕಾರದ ಹೊಸ ಆದೇಶದೊಂದಿಗೆ ಈ ತಿಂಗಳು ಖಾತೆಗೆ ಬರಲಿದೆ

Employees gratuity is increased again

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಲಕ್ಷ ಲಕ್ಷ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. ಜುಲೈ 1, 2023 ರಿಂದ ಹೆಚ್ಚಿದ ತುಟ್ಟಿಭತ್ಯೆಯ ಲಾಭವನ್ನು ಅವರಿಗೆ ನೀಡಲಾಗುವುದು. ಪ್ರಸ್ತುತ ದರವನ್ನು 42% ರಿಂದ 46% ಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಹೊಸ ಆದೇಶದ … Read more

ಜನಸಾಮಾನ್ಯರಿಗೆ ಗುಡ್‌ ನ್ಯೂಸ್: ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಒದಗಿಸಲು ಸಜ್ಜಾದ ಕೇಂದ್ರ!

Quality healthcare at an affordable price

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಎಲ್ಲಾ ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದೆ. ಒಳ್ಳೆಯ ಹಾಗೂ ಗುಣಮಟ್ಟದ ಆರೋಗ್ಯವನ್ನು ಒದಗಿಸಲು ಸರ್ಕಾರವು ಹಲವಾರು ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಏನೆಲ್ಲಾ ಸೌಲಭ್ಯಗಳು ಜಾರಿಯಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ. ಭಾರತದ ಜನರಿಗೆ ಅತ್ಯುತ್ತಮ … Read more

ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಚಿಂತಿಸ್ಬೇಡಿ: ತಕ್ಷಣ ಈ ಕೆಲಸ ಮಾಡಿ ನಿಮ್ಮ ಖಾತೆಗೆ ಹಣ ಗ್ಯಾರಂಟಿ!

Gruha Lakshmi Scheme.

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಎಷ್ಟೋ ಮಹಿಳೆಯರ ಖಾತೆಗೆ ಬಂದಿಲ್ಲ, ಇದು ಅವರಿಗೆ ಬೆಸರದ ವಿಷಯವಾಗಿದೆ, ಇದರ ಬಗ್ಗೆ ಹಲವು ಚರ್ಚೆ ಸಹ ನಡೆದಿದೆ. ಈ ಸಮಸ್ಯೆಗೆ ಸರ್ಕಾರ ಈಗ ಶಾಶ್ವತ ಪರಿಹಾರ ಹುಡುಕಿದೆ. ನೀವು ಈ ಕೆಲಸ ಮಾಡಿದರೆ ಸಾಕು ಹಣ ಗ್ಯಾರಂಟಿ ಖಾತೆಗೆ ಬರುತ್ತೆ. ಏನು ಮಾಡಬೇಕು ಎಂದು ನಾವು ನಿಮಗೆ ಈ … Read more

ಪಡಿತರ ಚೀಟಿ ಹೊಸ ನಿಯಮ: One Ration One Nation, ಕೂಡಲೆ ಈ ಕೆಲಸ ಮಾಡಿ ಇಲ್ಲದಿದ್ದರೆ ಉಚಿತ ರೇಷನ್‌ ಬಂದ್

One Ration One Nation

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮ್ಮ ಈ ಲಖನಕ್ಕೆ ಸ್ವಾಗತ ಸರ್ಕಾರವು ಬಡ ಜನರಿಗೋಸ್ಕರ ಪಡಿತರ ಚೀಟಿಗಳ ಮೂಲಕ ಉಚಿತ ಪಡಿತರವನ್ನು ಒದಗಿಸುತ್ತಿದೆ. ಆದರೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋದ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಪಡಿತರ ಎಲ್ಲಾ ಜನರಿಗೂ ಸಿಗುವುದಿಲ್ಲ ಉದ್ದೇಶದಿಂದ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ ಈ ನಿಯಮವೂ ಹಲವಾರು ಜನರಿಗೆ ಗೊತ್ತಿರದ ಕಾರಣ ಅನೇಕ ಜನರು ಸರ್ಕಾರದ ಹಲವಾರು ಉಚಿತ ಯೋಜನೆಗಳ ಪ್ರಯೋಜನವನ್ನು … Read more

ರೈತರಿಗೆ ಆಘಾತಕಾರಿ ಸುದ್ದಿ ಪ್ರಕಟ.!! ಬೆಳೆ ಪರಿಹಾರಕ್ಕೆ ಬೀಳುತ್ತಾ ಬ್ರೇಕ್; ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

Crop insurance settlement

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ನಿರ್ದಿಷ್ಟವಾಗಿ ತಡೆಗಟ್ಟಲಾದ ಬಿತ್ತನೆ’ಯ ನಿಬಂಧನೆಗಳ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಗಳಿಗೆ (ವಿಎಒ) ಸಂಪೂರ್ಣ ಅರಿವಿನ ಕೊರತೆಯು ಕಾವೇರಿ ನೀರಿನ ಅಲಭ್ಯತೆಯ ನಡುವೆ ಜಿಲ್ಲೆಯ ಸಾಂಬಾ ರೈತರು ಎದುರಿಸುತ್ತಿರುವ ಅಪಾಯಗಳನ್ನು ಹೆಚ್ಚಿಸುತ್ತಿದೆ. ನೀರಾವರಿಗಾಗಿ ಪ್ರತಿಕೂಲ ಋತುಮಾನದ ಪರಿಸ್ಥಿತಿಗಳು ಬಿತ್ತನೆಗೆ ಅಡ್ಡಿಯುಂಟುಮಾಡುವ ಸಂದರ್ಭದಲ್ಲಿ ಕ್ಲೈಮ್‌ಗಳಿಗೆ ರೈತರಿಗೆ ‘ತಡೆಗಟ್ಟಲಾದ ಬಿತ್ತನೆ’ ನಿಬಂಧನೆಯು ವಿಮೆಯನ್ನು ನೀಡುತ್ತದೆ. ಆದರೆ ವಿಎಒಗಳ ಅಜ್ಞಾನವು ಆನ್‌ಲೈನ್‌ನಲ್ಲಿ … Read more

ರೈತರೇ ಇತ್ತ ಕಡೆ ಗಮನಕೊಡಿ: ಪಿಎಂ ಕಿಸಾನ್ 15 ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!

PM Kisan Yojana Details

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಪಿಎಂ-ಕಿಸಾನ್ 15 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಫಲಾನುಭವಿಗಳಿಗೆ ಸಿಹಿ ಸುದ್ದಿ. ಈ ಹಣವನ್ನು ಕೇಂದ್ರವು ನವೆಂಬರ್ ಕೊನೆಯ ವಾರದಲ್ಲಿ ರೈತರ ಖಾತೆಗೆ ಜಮಾ ಮಾಡುವ ಸಾಧ್ಯತೆಯಿದೆ. ಜಮಾ ಮಾಡುವ ಮೊದಲು ಎಲ್ಲಾ ಫಲಾನುಭವಿಗಳು ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು. ಇಲ್ಲ ಅಂದ್ರೆ 15 ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗೋದಿಲ್ಲ. ಏನು ಮಾಡಬೇಕು … Read more

ಪಡಿತರ ಚೀಟಿದಾರರಿಗೆ ಶಾಕ್.!! ಪಡಿತರ ವಿಳಂಬಕ್ಕೆ ಅಕ್ರೋಷ ವ್ಯಕ್ತ ಪಡಿಸಿದ ಜನ; ಮುಂದೇನಾಯ್ತು ಗೊತ್ತಾ?

Ration delay angered people karnataka

Whatsapp Channel Join Now Telegram Channel Join Now ನಮಸ್ತೆ ಕರುನಾಡು, ರಾಜ್ಯದಲ್ಲಿ ಕರ್ನಾಟಕ ಸರ್ಕಾರ ಆಧಿಕಾರಕ್ಕೆ ಬರುವ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ 10 ಕೆಜಿ ಅಕ್ಕಿ ನೀಡುವುದಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು ಆದರೆ ಕಾರಣಾಂತರಗಳಿಂದ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿಯ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕುವುದಾಗಿ ತಿಳಿಸಿತ್ತು ಆದರೆ ಇದೀಗ ರಾಜ್ಯದ ಜನರು ನಮಗೆ ಹಣ ಬೇಡ ಅಕ್ಕಿನೇ ಬೇಕು ಎಂದು ತಮ್ಮ ನಿರ್ಧಾರವನ್ನು ವ್ಯಕ್ತಪಡಿಸುತ್ತಿದ್ದಾರೆ ಇದಕ್ಕೆ … Read more