rtgh

ರೇಷನ್‌ ಕಾರ್ಡ್‌ದಾರರಿಗೆ ಬಿಗ್‌ ಅಪ್ಡೇಟ್.!!‌ ಈ ವರ್ಗದವರಿಗೆ ಮಾತ್ರ ಹೊಸ ಪಡಿತರ ಚೀಟಿ; ನೀವು ಚೆಕ್‌ ಮಾಡಿ

ration card big update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಇಂದು ಆಧಾರ್ ಕಾರ್ಡ್ ಅಷ್ಟೇ ಪ್ರಾಮುಖ್ಯತೆಯನ್ನು ರೇಷನ್ ಕಾರ್ಡ್ ಪಡೆದಿದೆ. ಸರ್ಕಾರದ ಯಾವುದೇ ಪ್ರಯೋಜನ ಪಡೆಯಬೇಕಾದರೂ ಆಧಾರ್ಕಾರ್ಡ್ ಜೊತೆ ರೇಷನ್ ಕಾರ್ಡ್ ಕೂಡ ಇಂಪಾರ್ಟೆಂಟ್. ಅಂತೆಯೇ ಇದೀಗ ಅನೇಕ ಮಂದಿ ಹೊಸ ರೇಷನ್ ಕಾರ್ಡ್(New Ration card) ಗೆ ಅರ್ಜಿ ಹಾಕಿದ್ದು, ಇದರ ವಿತರಣೆ ಬಗ್ಗೆ ಸರ್ಕಾರ ಬಿಗ್ ಅಪ್ಡೇಟ್ ನೀಡಿದ್ದು ಇಂತವರಿಗೆ ಮಾತ್ರ ಕಾರ್ಡ್ ವಿತರಿಸುವುದಾಗಿ ಹೇಳಿದೆ. ಹೌದು, ಎಲ್ಲಾ ರೀತಿಯಿಂದಲೂ … Read more

ಯಜಮಾನಿಯರಿಗೆ ಸಿಹಿ ಸುದ್ದಿ: ಗೃಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ, ನಿಮ್ಮ ಖಾತೆಗೂ ಬಂತಾ ಚೆಕ್ ಮಾಡಿ

Gruhalakshmi scheme karnataka

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಚಾಲನೆ ನೀಡಿದ ಮುಂದಿನ ದಿನದಿಂದಲೇ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. ಕರ್ನಾಟಕ ಸರ್ಕಾರದ ವತಿಯಿಂದ ಎಸ್ಎಂಎಸ್(SMS) ಬಂದ ನಂತರದ ದಿನವೇ ಖಾತೆಗೆ ಹಣ ಬರುತ್ತದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು.  ಗೃಹಲಕ್ಷ್ಮಿ … Read more

ಎಲ್ಲಾ ರೈತರಿಗೆ ಮೋದಿ ಕೊಟ್ರು ಗುಡ್‌ ನ್ಯೂಸ್!‌! ಈ ವಸ್ತು ಖರೀದಿ ಮೇಲೆ ಸಿಗತ್ತೆ 50% ಸಬ್ಸಿಡಿ

Tractor Subsidy Scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದೆ. ಕೃಷಿ ಮಾಡುವ ರೈತರಿಗೆ ಅನೇಕ ಯಂತ್ರಗಳ ಅವಶ್ಯಕತೆ ಇರುತ್ತದೆ. ಹಾಗಾಗಿ ರೈತರಿಗೆ ಸಬ್ಸಿಡಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶವೆನೆಂದರೆ ಹೊಲಗಳಲ್ಲಿ ಕೆಲಸ ಮಾಡುವ ಆದರೆ ಆಧುನಿಕ ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುವುದು. ಕೃಷಿಯೊಂದಿಗೆ ತಮ್ಮ ಜೀವನವನ್ನು ಜೋಡಿಸುವ.ಈ ಯೋಜನೆಯ ಪ್ರಯೋಜನಗಳೇನು? ಲಾಭ ಹೇಗೆ ಪಡೆಯುವುದು ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ … Read more

ದಂಪತಿಗಳಿಗೆ ಹೊಡಿತು ಲಾಟ್ರಿ.! ಸರ್ಕಾರದ ಈ ಯೋಜನೆಯಡಿ ಗಂಡ ಹೆಂಡತಿ ಇಬ್ಬರಿಗೂ 5 ಸಾವಿರ ರೂ

atal pension scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹಣಕ್ಕೆ ಈಗ ತುಂಬ ಪ್ರಮುಖ ಸ್ಥಾನ ಪಡೆದಿದೆ. ವಯಸ್ಸಾದ ಮೇಲೆ ಕಷ್ಟ ಕಾರದಲ್ಲಿ ಸಹಾಯಕ್ಕೆ ಬರಲಿ ಎನ್ನುವ ಉದ್ದೇಶದಲ್ಲಿ ಸರ್ಕಾರ ಕೆಲವೊಂದು ಯೋಜನೆಯನ್ನು ಜಾರಿಗೆ ತಂದಿದೆ, ಸರ್ಕಾರದ ಯಾವ ಯೋಜನೆ ಸಹಾಯವಾಗಲಿದೆ ಎಂದು ತಿಳಿಯಿರಿ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅನೇಕ ಬಗೆಯ ಪಿಂಚಣಿ ಯೋಜನೆಗಳಿವೆ. ಆದರೆ ಕೆಲವು ಜನರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ದುಡಿಯುತ್ತಿರುವಾಗ ಎಲ್ಲರು ಕೂಡ ಆರ್ಥಿಕ ಸದೃಢತೆಯನ್ನು ಹೊಂದಿರುತ್ತಾರೆ … Read more

ಪ್ರಧಾನಿಯಿಂದ ಯುವಕರಿಗೆ ಗಿಫ್ಟ್.!!‌ 51 ಜನರಿಗೆ ಒಟ್ಟಿಗೆ ನೇಮಕಾತಿ ಪತ್ರ ಹಂಚಿಕೆ; ಯಾವುದು ಈ ಹುದ್ದೆ?

fifty one thousand youths job offer

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ನವೆಂಬರ್ 30 ರ ಗುರುವಾರ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಇಲಾಖೆಗಳಲ್ಲಿ ಉದ್ಯೋಗಕ್ಕಾಗಿ 51,000 ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ವಿವಿಧೆಡೆ ನೇಮಕಗೊಂಡ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದಲ್ಲಿ ಈವರೆಗೆ ಹಲವು ಬಾರಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಲಕ್ಷಾಂತರ ಕಾರ್ಮಿಕರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಈ ಇಲಾಖೆಗಳಲ್ಲಿ ನೇಮಕಾತಿ ನಡೆದಿದೆ ಹೊಸದಾಗಿ … Read more

ಉದ್ಯೋಗಿಗಳಿಗೆ ಸಿಹಿ ಸುದ್ದಿ.!! ನಿಮ್ಮ ಸಂಬಳದಲ್ಲಿ 50 ಸಾವಿರ ರೂ. ಹೆಚ್ಚಳ; ನಿಮ್ಮ ಖಾತೆ ಇಂದೇ ಪರಿಶೀಲಿಸಿ

employees da hike

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರವು ಎಐಸಿಪಿಐ ಸೂಚ್ಯಂಕದ ಅರ್ಧವಾರ್ಷಿಕ ಡೇಟಾವನ್ನು ಅವಲಂಬಿಸಿರುವ ಉದ್ಯೋಗಿ-ಪಿಂಚಣಿದಾರರ ಡಿಎ/ಡಿಆರ್ ದರಗಳನ್ನು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸುತ್ತದೆ ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿದ್ದೇವೆ. ಹಾಗಾಗಿ ದಯವಿಟ್ಟು ಕೊನೆವರೆಗೂ ಓದಿ. ಕೇಂದ್ರ ಉದ್ಯೋಗಿ ಡಿಎ/ಫಿಟ್‌ಮೆಂಟ್ ಅಂಶ ಹೆಚ್ಚಳ ಹೊಸ ವರ್ಷವು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸಂತೋಷದಿಂದ ಕೂಡಿರುತ್ತದೆ. ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರದ ಮೋದಿ … Read more

ಪಡಿತರ ಚೀಟಿದಾರರಿಗೆ ಶಾಕಿಂಗ್‌ ನ್ಯೂಸ್.!!‌ ಕೆಲ ತಿಂಗಳಿನಿಂದ ರೇಷನ್‌ ತಗೊಂಡಿಲ್ಲ ಅಂದ್ರೆ, ಇಂದೇ ಈ ಸುದ್ದಿ ನೋಡಿ

latest ration card update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ರಾಜ್ಯದಲ್ಲಿನ ಪಡಿತರ ಚೀಟಿದಾರರು ರೇಷನ್ ತಗೊಂಡಿಲ್ಲ ಎಂದರೆ ನಿಮ್ಮ ಪಡಿತರ ಚೀಟಿ ರದ್ದಾಗುವ ಚಿಂತೆ ಕಾಡುತ್ತಿದೆಯೇ, ಆದ್ರೆ 6 ತಿಂಗಳು ರೇಷನ್ ತಗೊಂಡಿಲ್ಲ ಅಂದ್ರೂ ಕಾರ್ಡ್ ರದ್ದಾಗಲ್ಲ. ಇದಕ್ಕಾಗಿ ನೀವು ಏನು ಮಾಡಬೇಕು ಎನ್ನುವುದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಇದರ ನಡುವೆ 6 ತಿಂಗಳಿನಿಂದ ಪಡಿತರ ಧಾನ್ಯ ಪಡೆಯದಂತ ಕಾರ್ಡ್ ದಾರರನ್ನು ಪತ್ತೆ ಮಾಡೋ ಪ್ರಕ್ರಿಯೆ ಕೂಡ ನಡೆಯುತ್ತಿದೆ. … Read more

ರಾಜ್ಯದ ಬಡ ಜನತೆಗೆ ಬಂಪರ್‌ ಸುದ್ದಿ.!! ನಿಮ್ಮ ಹೊಟ್ಟೆಗೆ ಸರ್ಕಾರದಿಂದ ಊಟ ಭಾಗ್ಯ; ಯಾವುದು ಈ ಹೊಸ ಸ್ಕೀಂ

indira canteen restart

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ರಾಜ್ಯದ ಬಡ ಜನತೆಗೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಇದರೊಂದಿಗೆ ರಾಜ್ಯದ ಜನತೆಗೆ ಸಹಕಾರಿಯಾಗಲಿ ಎನ್ನುವ ದೃಷ್ಠಿಯಿಂದ ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಸಿಗಲಿ ಎನ್ನುವ ದೃಷ್ಟಿಯಿಂದ ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಹೊಸ ರೀತಿಯ ಯೋಜನೆ ಏನು ಎನ್ನುವುದನ್ನು ನಾವು ನಿಮಗೆ ಈ ಲೇಖನದಲ್ಲಿ … Read more

ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್:‌ ಕಡಿಮೆ ಬಡ್ಡಿದರದಲ್ಲಿ ಅಗ್ಗದ ಸಾಲ ಸೌಲಭ್ಯ! ಕೂಡಲೇ ಅರ್ಜಿ ಸಲ್ಲಿಸಿ

Cheap loan facility at low interest rates

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರೈತರು ಕೃಷಿಯ ಉದ್ದೇಶಗಳಿಗಾಗಿ ಅವರಿಗೆ ಆರ್ಥಿಕವಾದ ನೆರವು ಬಹಳ ಮುಖ್ಯವಾಗಿರುತ್ತದೆ. ಹಲವು ಕೃಷಿ ಉದ್ದೇಶಗಳಿಗಾಗಿ ರೈತರಿಗೆ ಸಾಲದ ಅಗತ್ಯವಿದೆ. ವಿಶೇಷವಾಗಿ ಬೆಳೆಗಳನ್ನು ಬಿತ್ತನೆ ಸಮಯದಲ್ಲಿ, ರೈತರಿಗೆ ರಸಗೊಬ್ಬರಗಳು, ಬೀಜಗಳು, ಕೀಟನಾಶಕಗಳು ಮತ್ತು ಕೃಷಿ ಉಪಕರಣಗಳನ್ನು ಖರೀದಿಸಲು ಹಣದ ಅಗತ್ಯವಿದೆ. ಈ‌ ಸರ್ಕಾರದಿಂದ ಏನೆಲ್ಲಾ ಲಾಭವಿದೆ ಎಂಬ ಸಂಪೂರ್ಣ … Read more

ಕೂಲಿ ಕೆಲಸ ಮಾಡುವವರಿಗೆ ಗುಡ್‌ ನ್ಯೂಸ್.! ಸ್ವಂತ ಜಮೀನು ಇಲ್ಲದ ಕೃಷಿ ಕಾರ್ಮಿಕರಿಗೆ ಸರ್ಕಾರದಿಂದ ಉಚಿತ ಜಮೀನು.!

Free land from Govt

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯದಾದ್ಯಂತ ಸ್ವಂತ ಜಮೀನು ಇಲ್ಲದ ರೈತರಿಗೆ ಸರ್ಕಾರದಿಂದಲೇ ಉಚಿತವಾಗಿ ಜಮೀನು ನೀಡಲು ದೊಡ್ಡ ಮಹತ್ವದ ಕ್ರಮಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಸ್ವಂತ ಜಮೀನು ಇಲ್ಲದ ಅನೇಕ ಕೃಷಿಕಾರ್ಮಿಕರಿದ್ದಾರೆ. ಅವರನ್ನು ಆರ್ಥಿಕವಾಗಿ ಸಬಲಗೊಳಿಸಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಕುರಿತಾದ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.. ರೈತರಿಗೆ ಸ್ವಂತ ಆಸ್ತಿ ಇಲ್ಲದ ಕಾರಣಕ್ಕಾಗಿ ಮತ್ತು ಪರ ಜಮೀನಿನಲ್ಲಿ ಕೂಲಿ … Read more