rtgh

ಯುವನಿಧಿ ಚಾಲನೆಗೆ ಕ್ಷಣಗಣನೆ! 4 ಸಾವಿರಕ್ಕೂ ಹೆಚ್ಚು ಪದವೀಧರರರಿಗೆ ಇಂದು ಹಣ ಜಮೆ

Yuva nidhi scheme launched today

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಇದೀಗ ಯುವನಿಧಿ ಯೋಜನೆಗೆ ಚಾಲನೆ ನೀಡಲು ಶಿವಮೊಗ್ಗ ಜಿಲ್ಲೆಯಲ್ಲಿ ವೇದಿಕೆ ಸಿದ್ದವಾಗಿದೆ. ಇಂದು ಹಲವಾರು ಯುವ ಪದವೀಧರರು ಇದರ ಲಾಭ ಪಡೆಯಲಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ. ಶಿವಮೊಗ್ಗದ ಫ್ರೀಡಂ ಪಾರ್ಕ್‌ ನಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಲು … Read more

ಇಂದು ಯುವನಿಧಿಗೆ ಭರ್ಜರಿ ಚಾಲನೆ!! ಸಿಎಂ, ಡಿಸಿಎಂ ನಿಂದ ಪ್ರತಿ ಫಲಾನುಭವಿಗಳ ಖಾತೆಗೆ ಹಣ

Yuva Nidhi

Whatsapp Channel Join Now Telegram Channel Join Now ಹಲೋ ಗೆಳೆಯರೇ, ಇಂದು ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪದವೀಧರರು ಮತ್ತು ಡಿಪ್ಲೋಮಾದಾರರಿಗೆ ಆರ್ಥಿಕ ನೆರವು ನೀಡುವ ಯುವ ನಿಧಿ ಯೋಜನೆಗೆ ಶಿವಮೊಗ್ಗ ಮತ್ತು ನೆರೆಯ ಜಿಲ್ಲೆಗಳಿಂದ 1.5 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. . ಕಾರ್ಯಕ್ರಮದ ಸಿದ್ಧತೆ ಕುರಿತು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, … Read more

Income Tax 2024: ಇನ್ಮುಂದೆ ತೆರಿಗೆ ಕಟ್ಟುವ ಅಗತ್ಯವಿಲ್ಲ, ತೆರಿಗೆ ಉಳಿಸಲು ಹೊಸ ನಿಯಮ

New rule to save tax

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ಜನರಿಗೆ ಎಲ್ಲರೀಗೂ ತಿಳಿದಿದೆ ಸರ್ಕಾರದ ಹಣದ ವಹಿವಾಟಿಗೆ ಪ್ರತೀಯೊಬ್ಬರಿಗೂ ಕೂಡ ಆದಾಯ ತೆರಿಗೆ ಇಲಾಗೆ ವಹಿವಾಟನ್ನು ನಿಗದಿಗೊಳಿಸಿತ್ತುಆದರೆ ಅದನ್ನು ಮತ್ತೆ ಬದಲಾಗಿಸಿದೆ 2024 ರ ಹೊಸ ವರ್ಷದಲ್ಲಿ ಆದಾಯ ತೆರಿಗೆ ಲಿಮಿಟ್‌ ಎಷ್ಟಕ್ಕೆ ನಿಗಧಿಗೊಳಿಸಲಾಗಿದೆ ಎಂದು ತಿಳಿಯಲು ಈ ಲೇಖನವನ್ನು ಓದಿ. ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹಲವು ಹೊಸ ಹೊಸ ನಿಯಮಗಳು ಕೂಡ ಪರಿಚಯಗುತ್ತಿದೆ. ಈ ಬಾರಿ … Read more

ಕೋನಾರ್ಕ್‌ ಚಕ್ರ ಇರುವ ಈ ನೋಟಿನ ಬೆಲೆ 8 ಲಕ್ಷ!! ಹಳೆಯ 20 ರೂ ನೋಟು ಇದ್ದರೆ ತಕ್ಷಣ ಮಾರಿ ಬಿಡಿ

Old note

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಹಳೆಯ ನೋಟುಗಳು ಮತ್ತು ನಾಣ್ಯಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ತುಂಬಾ ಹೆಚ್ಚಾಗಿದೆ. ಹಳೆಯ ನಾಣ್ಯ ಅಥವಾ ನೋಟುಗಳನ್ನು ಮಾರಾಟ ಮಾಡಿ ಲಕ್ಷಗಟ್ಟಲೆ ಪಡೆಯುತ್ತಿದ್ದಾರೆ. ನಿಮ್ಮ ಬಳಿಯೂ ಇಂತಹ ಮಾರಾಟ ಮಾಡುವ ವಿಧಾನ ಬಗ್ಗೆ ಹಾಗೂ ಹಳೆಯ 20 ರೂ. ನೋಟಿನ ಬೆಲೆಯ ಬಗ್ಗೆ ಮಾಹಿತಿ ತಿಳಿಸಲಿದ್ದೇವೆ ಈ ಲೇಖನವನ್ನು ಕೊನೆವರೆಗು ಓದಿ.  ವಿಶೇಷತೆ ಏನಾಗಿರಬೇಕು ಎಂದು ತಿಳಿಯಿರಿ 20 ರೂಪಾಯಿ ನೋಟಿನ ವಿಶೇಷತೆ ಏನೆಂದರೆ … Read more

ರೈಲ್‌ ಕೌಶಲ್‌ ವಿಕಾಸ್‌ ನೋಂದಣಿ ಶುರು! ಉಚಿತ ತರಬೇತಿ ಪಡೆಯಿರಿ

Rail Kaushal Vikas registration has started

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರೈಲ್‌ ಕೌಶಲ್‌ ವಿಕಾಸ್‌ ಯೋಜನೆಯಡಿಯಲ್ಲಿ ಉಚಿತ ತರಬೇತಿ ಮತ್ತು ಪ್ರಮಾಣಪತ್ರ ಪತ್ರವನ್ನು ಪಡೆಯಲು ಫೆಬ್ರವರಿ 2024 ರ ಬ್ಯಾಚ್‌ನ ಅಧಿಸೂಚನೆಯ ಬಿಡುಗಡೆಗಾಗಿ ಕಾಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಅವರಿಗೆ ರೈಲ್ ಕೌಶಲ್ ವಿಕಾಸ್ ಯೋಜನೆ 2024 ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ಲೇಖನವನ್ನು ಓದಿ. ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಅಂದರೆ ರೈಲ್ ಕೌಶಲ್ ವಿಕಾಸ್ ಯೋಜನೆ ಆನ್‌ಲೈನ್ ಫಾರ್ಮ್ 2024 ಅನ್ನು ಭರ್ತಿ ಮಾಡುವ ನೋಂದಣಿಯನ್ನು ಜನವರಿ … Read more

ಆಧಾರ್‌ ಕಾರ್ಡ್‌ ಫೋಟೋ ಹೀಗೆ ಬದಲಾಯಿಸಿ: UIDAI ನಿಂದ ಹೊಸ ಮಾರ್ಗಸೂಚಿ

New guidelines from UIDAI

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಹೆಸರು, ವಿಳಾಸ, ಜನ್ಮ ದಿನಾಂಕ ಸೇರಿದಂತೆ ಎಲ್ಲಾ ಮಾಹಿತಿಯನ್ನು ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾಗಿದೆ. ಇಂದಿನ ಕಾಲದಲ್ಲಿ, ಇದು ನಿಮ್ಮ ಗುರುತಿನ ದೊಡ್ಡ ದಾಖಲೆ ಮಾತ್ರವಲ್ಲ, ಎಲ್ಲಾ ಹಣಕಾಸಿನ ಉದ್ದೇಶಗಳಿಗಾಗಿ ಇದು ಕಡ್ಡಾಯವಾಗಿದೆ. UIDAI ನಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ. ಫೋಟೋ ಬದಲಾಯಿಸಲು ಆನ್‌ಲೈನ್ ಸೌಲಭ್ಯವಿಲ್ಲ ಇಂದಿನ … Read more

Driving licence New Update: ಡ್ರೈವಿಂಗ್ ಲೈಸೆನ್ಸ್ ಈಗ ಇನ್ನೂ ಸುಲಭ

Driving license is now even easier

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ವಾಹನ ಇಟ್ಟುಕೊಂಡಿರುವವರು ಹಾಗು ವಾಹನ ಇಲ್ಲದೆ ಇರುವವರು ತಿಳಿಯಲೇ ಬೇಕಾದ ಸುದ್ದಿ ಇದಾಗಿದೆ ಏಕೆಂದರೆ ವಾಹನ ಚಲಾಯಿಸುವ ಪ್ರತೀಯೊಬ್ಬರಿಗೂ ಸಹ ಡಿ ಎಲ್‌ ಬೇಕೇ ಬೇಕು ವಾಹನ ಚಲಾಯಿಸುವಾಗ ವಾಹನಾ ಚಾಲನಾ ಪರವಾನಿಗಿ ಪತ್ರ ಇಲ್ಲದಿದ್ದರೆ ದಂಡ ಕಟ್ಟಿಟ್ಟ ಬುತ್ತಿ. ಹಾಗಾಗಿ ಡಿ ಎಲ್‌ ಮಾಡಿಸುವಂತವರಿಗೆ ಇದು ಸಿಹಿ ಸುದ್ದಿಯಾಗಿದೆ ಈ ಸುದ್ದಿಯ ಸಂಪೂರ್ಣ ಮಾಹಿತಿ ತಿಳಿಯಲು … Read more

ಹಲವು ವರ್ಷಗಳ ನಂತರ ಒಂದೇ ಬಾರಿ 2 ರಾಜಯೋಗ ಶುರು! ಇಂದಿನಿಂದ ಅದೃಷ್ಟವೋ ಅದೃಷ್ಟ, ಹಾಗಾದರೆ ಯಾವುದು ಆ ರಾಶಿ?

After many years Two Raja Yogas started at the same time

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ಇಂದಿನ ನಮ್ಮ ಈ ಲೇಖನಕ್ಕೆ ಸ್ವಗತ, ಹಲವಾರು ಜನರು ಪ್ರತೀ ದಿನ ಪ್ರತೀ ತಿಂಗಳು ಪ್ರತೀ ವರ್ಷ ನಿಮ್ಮ ರಾಷಿ ಭವಿಷ್ಯ ಹೇಗಿರುತ್ತದೆ ಎಂದು ನೋಡುತ್ತಿರುತ್ತೀರಾ ಅದೇ ರೀತಿ 2024 ರ ಹೊಸ ವರ್ಷದ ಮೊದಲ ತಿಂಗಳಲ್ಲಿಯೇ ರಾಶಿ ಭವಿಷ್ಯ ನೋಡುವವರಿಗೆ ಒಂದು ಸಿಹಿಸುದ್ದಿ ಇದೆ ಅಂದರೆ 500 ವರ್ಷಗಳ ನಂತರ ಈ ರಾಶಿಯವರಿಗೆ ಮಾತ್ರ ರಾಜಯೋಗ ಬರಲಿದೆ ಇದರಿಂದ ಇವರ ಅದೃಷ್ಟವೇ … Read more

ಪಿಂಚಣಿದಾರರಿಗೆ ಸಿಹಿಸುದ್ದಿ! ಈಗ ತಿಂಗಳಿಗೆ 500 ರೂ. ಬದಲಿಗೆ 15,000 ರೂ.

Pension New Updates

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ 800 ನಿವೃತ್ತ ನೌಕರರು ತಮ್ಮ ಹಳೆಯ ಪಿಂಚಣಿ ಪಡೆಯಲಾರಂಭಿಸಿದ್ದಾರೆ. ಈ ನೌಕರರು 2003ರ ನಂತರ ನೇಮಕಗೊಂಡಿದ್ದು, ರಾಜ್ಯ ಸರಕಾರ ಹಳೆಯ ಪಿಂಚಣಿ ಯೋಜನೆ ಪುನಾರಂಭಿಸಿದ್ದು, ಇದಾದ ಬಳಿಕ ಅಕೌಂಟೆಂಟ್ ಜನರಲ್ ಕಚೇರಿ ಈ ನೌಕರರಿಗೆ ಜಿಪಿಎಫ್ ಸಂಖ್ಯೆ ನೀಡಿ ಪಿಂಚಣಿ ಪ್ರಕರಣ ದಾಖಲಿಸಿ ಇದೀಗ ಪಿಂಚಣಿ ಪಡೆಯಲಾರಂಭಿಸಿದ್ದಾರೆ. 1 ಲಕ್ಷದ 20 ಸಾವಿರ ಉದ್ಯೋಗಿಗಳಿಗೆ ಜಿಪಿಎಫ್ ಸಂಖ್ಯೆಗಳನ್ನು … Read more

ಅರಣ್ಯ ಇಲಾಖೆಯಿಂದ ಬಿಗ್‌ ಅಪ್ಡೇಟ್:‌ ವನ್ಯಜೀವಿ ಅಂಗಾಂಗ ಮರಳಿಸಲು ಮತ್ತೆ ಡೆಡ್‌ಲೈನ್‌, ಕೊನೆಯ ದಿನ ಯಾವಾಗ? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

Deadline again for returning wildlife organ

Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ಅಕ್ರಮವಾಗಿ ವನ್ಯಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅಪರಾಧ. ಈ ಹಿನ್ನೆಲೆ ಅರಣ್ಯ ಇಲಾಖೆಯು ಜನರಿಗೆ ಹಿಂದಿರುಗಿಸಲು ಡೆಡ್‌ಲೈನ್‌ ನೀಡಿದೆ. ಈ ಡೆಡ್‌ ಲೈನ್‌ ಒಳಗೆ ಮತ್ತೆ ಅರಣ್ಯ ಇಲಾಖೆಗೆ ಒಪ್ಪಿಸದಿದ್ದರೆ ಕಠಿಣ ಕ್ರಮ, ಇದರ ಎಲ್ಲಾ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ. ವನ್ಯಜೀವಿ ಅಂಗಾಂಗ ಮರಳಿಸಲು ಡೆಡ್‌ಲೈನ್‌ ಸಾರ್ವಜನಿಕರು ಅಕ್ರಮವಾಗಿ ವನ್ಯಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅಪರಾಧ. … Read more