rtgh

ಕಾಲೇಜು ಮಕ್ಕಳಿಗೆ ಗುಡ್‌ ನ್ಯೂಸ್.!!‌ ಫ್ರೀ ಲ್ಯಾಪ್‌ ಟಾಪ್‌ ಜೊತೆಗೆ ಇನ್ನೊಂದು ಸೌಲಭ್ಯ; ನೀವು ಅಪ್ಲೇ ಮಾಡಬಹುದು

free laptop yojana

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿನ ಪ್ರಸ್ತಕ ಸಾಲಿಗೆ ಎಸ್.ಎಫ್.ಸಿ ಅನುದಾನದ ಶೇ.24.10, 7.25 ಮತ್ತು 5 ರ ಎಸ್.ಸಿ.ಎಸ್.ಪಿ ಉಪ ಘಟಕದಡಿ ವಿವಿಧ ಸೌಲಭ್ಯಗಳಿಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರುಗೋಡು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀರವರು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಎಂಬಿಬಿಎಸ್, ಬಿಇ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ಖರೀದಿಸಲು ಸಹಾಯಧನ ಮತ್ತು ರಾಜ್ಯ, ರಾಷ್ಟ್ರೀಯ … Read more

ಲೈಫ್‌ ಫುಲ್‌ ಫ್ರೀ ಬಸ್‌ ಪಾಸ್‌ ಬೇಕಾ.?? ಹಾಗಿದ್ರೆ ಈ ಸುದ್ದಿ ನೋಡಿ

life time free bus pass for new born baby

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಮಹಿಳೆಯೊಬ್ಬರು ಸಾರಿಗೆ ಸಂಸ್ಥೆಯ ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಜೀವನಪೂರ್ತಿ ಬಸ್​ ಸಂಚಾರಕ್ಕೆ ಉಚಿತ ಬಸ್ ಪಾಸ್ ನೀಡಲಾಗಿದೆ. ಇಂಥದೊಂದು ಅಚ್ಚರಿಯ ಘಟನೆ ತೆಲಂಗಾಣದ ಆದಿಲಾಬಾದ್​ನಲ್ಲಿ ನಡೆದಿದೆ. ಈ ಘಟನೆ ಏನು ಎನ್ನುವುದನ್ನು ಅನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.. ಮಹಾರಾಷ್ಟ್ರದ ಕಿನ್ವತ್ ತಾಲೂಕಿನ ಸಿಂಗಾರಿವಾಡಾ ನಿವಾಸಿಯಾದ ಮದಾವಿ ರತ್ನಮಾಲಾ ಹೆಸರಿನ ಗರ್ಭಿಣಿ ಇಂದ್ರವೆಲ್ಲಿಯಲ್ಲಿ ವಾಸಿಸುತ್ತಿದ್ದರು. ಅವರು ಭಾನುವಾರದಂದು … Read more

ಐಫೋನ್‌ ಬಳಕೆದಾರರೇ ಎಚ್ಚರ.!! ಇವರ ಬೇಟೆಗಾಗಿ ಕಾಯುತ್ತಿದ್ದಾರೆ ಪೊಲೀಸರು; ಯಾಕೆ ಗೊತ್ತಾ?

Police warn iPhone users

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, Apple iOS 17 ಅಪ್‌ಡೇಟ್‌ನಲ್ಲಿ ನವೀನ ‘ನೇಮ್ ಡ್ರಾಪ್’ ವೈಶಿಷ್ಟ್ಯವನ್ನು ಪರಿಚಯಿಸಿತು, ಇದು ಐಫೋನ್ ಬಳಕೆದಾರರ ನಡುವೆ ಸಂಪರ್ಕ ಹಂಚಿಕೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ ಪೆನ್ಸಿಲ್ವೇನಿಯಾದ ಚೆಸ್ಟರ್ ಪೊಲೀಸ್ ಇಲಾಖೆಯು ಇತ್ತೀಚಿನ ಎಚ್ಚರಿಕೆಯಲ್ಲಿ ಎಚ್ಚರಿಕೆಯನ್ನು ನೀಡಿದೆ, ಇದು ಏರ್‌ಡ್ರಾಪ್ ಬಳಕೆಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಸೂಚಿಸುತ್ತದೆ. ಫೋನ್‌ನಲ್ಲಿ ನೇಮ್ ಡ್ರಾಪ್ ಡೀಫಾಲ್ಟ್ ಆಗಿ ಆನ್ ಆಗಿದೆ ಎಂದು ಎಚ್ಚರಿಕೆಯು ಹೇಳುತ್ತದೆ, ಇದು ಫೋನ್ … Read more

ವಾಹನ ಸವಾರರಿಗೆ ಪರಮಾನಂದ.!! ಪೆಟ್ರೋಲ್‌ ಡಿಸೇಲ್‌ ಬೆಲೆಯಲ್ಲಿ ಭಾರೀ ಇಳಿಕೆ

petrol diesel price down today

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕಚ್ಚಾತೈಲ ಬೆಲೆ ಏರಿಕೆ ಇಳಿಕೆ ಆಧಾರದ ಮೇಲೆ ಪೆಟ್ರೋಲ್‌, ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ ಇಳಿಕೆಯಾಗುತ್ತಿದೆ. ಇದೇ ರೀತಿ ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರಗಳು: ಬಾಗಲಕೋಟೆ – ರೂ. 102.68, ಬೆಂಗಳೂರು – ರೂ. 101.94, ಬೆಂಗಳೂರು ಗ್ರಾಮಾಂತರ – ರೂ. 102.01, ಬೆಳಗಾವಿ – ರೂ. 102.13, ಬಳ್ಳಾರಿ – ರೂ. 103.78, ಬೀದರ್ – ರೂ. 102.28, ವಿಜಯಪುರ – ರೂ. 102.12, ಚಾಮರಾಜನಗರ – ರೂ. … Read more

ಸರ್ಕಾರದಿಂದ ಬಂತು ಮಹತ್ವದ ನಿರ್ಧಾರ.!! ಜಮೀನುಗಳ ದಾಖಲೆ ಡಿಜಿಟಲೀಕರಣ ಕಡ್ಡಾಯ; ಹೀಗೆ ಮಾಡಿದ್ರೆ ಸಾಕು

Digitization of land records

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ರಾಜ್ಯದ ಎಲ್ಲ ಜಮೀನುಗಳ ಮೂಲ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು 2024ರ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ರೀತಿ ಮಾಡುವುದರಿಂದ ನಿಮಗೆ ಏನು ಸಹಯವಾಗುತ್ತದೆ ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಈ ಕುರಿತು ಮಾಹಿತಿ ನೀಡಿರುವ ಸಚಿವರಾದ ಕೃಷ್ಣ ಬೈರೇಗೌಡರವರು, ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಈ ಕಾರ್ಯಗಳು ನಡೆದಿವೆ. ಇನ್ನು ಮುಂದೆ ಅಭಿಯಾನದ ರೂಪದಲ್ಲಿ ಭೂದಾಖಲೆಗಳನ್ನು … Read more

ಕನಸಿನ ಮೊಬೈಲ್‌ಕೊಳ್ಳಲು ಸುವರ್ಣವಕಾಶ.!! ರೆಡ್ಮಿ ತಂದಿದೆ ಕಡಿಮೆ ಬೆಲೆಯಲ್ಲಿ ವಿಶೇಷ ಉಡುಗೊರೆ; ಇಂದೇ ಬುಕ್‌ ಮಾಡಿ

Redmi new android mobile phone

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕ್ಯಾಮೆರಾದಲ್ಲಿ ಹೆಚ್ಚಿನ ಆದ್ಯತೆಯೊಂದಿಗೆ ಫೋನ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಫೋನ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಈ ಕ್ರಮದಲ್ಲಿ ಚೀನಾದ ಸ್ಮಾರ್ಟ್‌ಫೋನ್ ದೈತ್ಯ ರೆಡ್‌ಮಿ ಹೊಸ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಹೊಸ ಫೋನ್ ಅನ್ನು Redmi 13C ಹೆಸರಿನಲ್ಲಿ ತರಲಾಗುವುದು. ಕಡಿಮೆ ಬಜೆಟ್ ನಲ್ಲಿ ಉತ್ತಮ ಫೀಚರ್ ಗಳೊಂದಿಗೆ ತರಲಿರುವ ಈ ಫೋನಿನ ಸಂಪೂರ್ಣ ವಿವರ ನಿಮಗಾಗಿ.. ಚೀನಾದ ಸ್ಮಾರ್ಟ್‌ಫೋನ್ … Read more

ದೇಶದ ಜನತೆಗೆ ಭರ್ಜರಿ ಕೊಡುಗೆ.!! ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ ಅರ್ಜಿ ಪ್ರಕ್ರಿಯೆ ಆರಂಭ; ಇಂದೇ ಚೆಕ್‌ ಮಾಡಿ

pradhan mantri jeevan jyoti yojana

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ನಾಗರಿಕರಿಗೆ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತದೆ.ಅಂತಹ ಯೋಜನೆಯನ್ನು ಭಾರತ ಸರ್ಕಾರವು ಪ್ರಾರಂಭಿಸಿದೆ, ಇದರ ಹೆಸರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ನಾವು ನಿಮಗೆ ತಿಳಿಸಿದಕೊಡಲಿದ್ದೇವೆ. ಹಾಗಾಗಿ ದಯವಿಟ್ಟು ಕೊನೆವರೆಗೂ ಓದಿ. ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಈ ಯೋಜನೆಯಡಿ ಪಾಲಿಸಿ ಯೋಜನೆಯನ್ನು ತೆಗೆದುಕೊಳ್ಳಲು, ನಾಗರಿಕರ ಕನಿಷ್ಠ ವಯಸ್ಸು 18 … Read more

ನೌಕರರಿಗೆ ಸಿಹಿ ಸುದ್ದಿ.!! 50 ಸಾವಿರ ಜನರಿಗೆ ವೇತನ ಹೆಚ್ಚಿಸಿದ ಸರ್ಕಾರ; ಈ ಲಿಸ್ಟ್‌ ನಲ್ಲಿ ನಿಮ್ಮ ಹೆಸರಿದೆಯೇ?

seventh pay commission in kannada

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸಂತಸದ ಸುದ್ದಿ. ವಾಸ್ತವವಾಗಿ, ಮುಂದಿನ ವರ್ಷ ಉದ್ಯೋಗಿಗಳ ಸಂಬಳದಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಕೇಂದ್ರ ನೌಕರರ ವೇತನದಲ್ಲಿ ಫಿಟ್‌ಮೆಂಟ್ ಅಂಶದಲ್ಲಿನ ಬದಲಾವಣೆಯಿಂದಾಗಿ 49,420 ರೂ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂತಸದ ಸುದ್ದಿಯಿದೆ. ಮುಂದಿನ ವರ್ಷ ಅವರ ಸಂಬಳದಲ್ಲಿ ಹಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಹೊಸ ವರ್ಷದಲ್ಲಿ ತುಟ್ಟಿಭತ್ಯೆ ಮತ್ತೆ ಹೆಚ್ಚಾಗಲಿದ್ದು, ಮುಂದಿನ ವೇತನ ಆಯೋಗದ ಬಗ್ಗೆ ಸರ್ಕಾರವು ನವೀಕರಣವನ್ನು … Read more

ಬಡವರಿಗೆ ಸಂತಸದ ಸುದ್ದಿ.!!! ಮಹತ್ವದ ಘೋಷಣೆ ಮಾಡಿದ ಮೋದಿ ಸರ್ಕಾರ; ಇವರು ಮಾತ್ರ ಅರ್ಹರಾಗಿರುತ್ತಾರೆ

good news for indian people

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಭಾರತದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಇದ್ದಾರೆ. ಇವರಿಗೆ ಪರಿಹಾರ ನೀಡಲು ಕೇಂದ್ರದ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಿರ್ಧಾರ ಏನು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ, ಹಾಗಾಗಿ ದಯವಿಟ್ಟು ಈ ಲೇಖನವನ್ನು ಕೊನೆವರೆಗೂ ಓದಿ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅನ್ನು ದೇಶದ 80 ಕೋಟಿ ಬಡವರಿಗೆ ವಿಸ್ತರಿಸುವುದಾಗಿ ಕೇಂದ್ರವು … Read more

ರೇಷನ್‌ ಕಾರ್ಡ್‌ದಾರರಿಗೆ ಬಿಗ್‌ ಅಪ್ಡೇಟ್.!!‌ ಈ ವರ್ಗದವರಿಗೆ ಮಾತ್ರ ಹೊಸ ಪಡಿತರ ಚೀಟಿ; ನೀವು ಚೆಕ್‌ ಮಾಡಿ

ration card big update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಇಂದು ಆಧಾರ್ ಕಾರ್ಡ್ ಅಷ್ಟೇ ಪ್ರಾಮುಖ್ಯತೆಯನ್ನು ರೇಷನ್ ಕಾರ್ಡ್ ಪಡೆದಿದೆ. ಸರ್ಕಾರದ ಯಾವುದೇ ಪ್ರಯೋಜನ ಪಡೆಯಬೇಕಾದರೂ ಆಧಾರ್ಕಾರ್ಡ್ ಜೊತೆ ರೇಷನ್ ಕಾರ್ಡ್ ಕೂಡ ಇಂಪಾರ್ಟೆಂಟ್. ಅಂತೆಯೇ ಇದೀಗ ಅನೇಕ ಮಂದಿ ಹೊಸ ರೇಷನ್ ಕಾರ್ಡ್(New Ration card) ಗೆ ಅರ್ಜಿ ಹಾಕಿದ್ದು, ಇದರ ವಿತರಣೆ ಬಗ್ಗೆ ಸರ್ಕಾರ ಬಿಗ್ ಅಪ್ಡೇಟ್ ನೀಡಿದ್ದು ಇಂತವರಿಗೆ ಮಾತ್ರ ಕಾರ್ಡ್ ವಿತರಿಸುವುದಾಗಿ ಹೇಳಿದೆ. ಹೌದು, ಎಲ್ಲಾ ರೀತಿಯಿಂದಲೂ … Read more