rtgh

ಪ್ರತಿಯೊಬ್ಬ ಹೆಣ್ಣಿಗೂ ಸರ್ಕಾರದಿಂದ ಗಿಫ್ಟ್.!!‌ ಈ ದಾಖಲೆ ಇದ್ರೆ ನಿಮ್ಮ ಖಾತೆಗೆ ಬರಲಿದೆ 51 ಸಾವಿರ ರೂ.; ಇಂದೇ ಅಪ್ಲೇ ಮಾಡ್ರಿ

central government new scheme for ladies

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಭಾರತದಲ್ಲಿ ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ಸಾಕಷ್ಟು ಹೆಚ್ಚಾಗಿದ್ದು, ಇದನ್ನು ಹೋಗಲಾಡಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ, ಸರ್ಕಾರ ಹೆಣ್ಣು ಮಕ್ಕಳನ್ನು ಉಳಿಸಲು ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಹೆಣ್ಣುಮಕ್ಕಳ ಜನನ, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಖರ್ಚು ಮಾಡುವ ಹಣವನ್ನು ಸರ್ಕಾರವು ಭರಿಸುತ್ತದೆ. ಭಾರತೀಯ ಸಮಾಜದಲ್ಲಿ ಹರಡಿರುವ ನಕಾರಾತ್ಮಕತೆಯನ್ನು ಹೋಗಲಾಡಿಸಲು ಮತ್ತು ಹೆಣ್ಣುಮಕ್ಕಳ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ತರಲು … Read more

ವಾಹನ ಸವಾರರಿಗೆ ಖಡಕ್‌ ವಾರ್ನಿಂಗ್‌.!! ಈ ರೂಲ್ಸ್‌ ಪಾಲಿಸಿಲ್ಲ ಅಂದ್ರೆ ಬೀಳುತ್ತೆ ಭಾರೀ ದಂಡ

Shocking news for motorists

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಆರ್‌ಟಿ‌ಓ ಇನ್ನು ಮುಂದೆ ಡಿಎಲ್ & ಆರ್‌ಸಿ ಕಾರ್ಡ್ ನಲ್ಲಿ ಹೊಸ ಬದಲಾವಣೆ ತರಲು ಹೊಸ ಚಿಂತನೆ ಮಾಡಿಕೊಂಡಿದೆ. ಡಿಜಿಟಲ್ ಕ್ರಾಂತಿಗೆ ಮುಂದಾಗಿದ ಸಾರಿಗೆ ಇಲಾಖೆಯು ಚಿಪ್‌ಗಳು ಮತ್ತು ಕ್ಯೂಆರ್ ಕೋಡ್‌ಗಳನ್ನು ಒಳಗೊಂಡ ಅತ್ಯಾಧುನಿಕ ಸೌಲಭ್ಯಗಳುಳ್ಳ ಡಿಎಲ್ ಮತ್ತು ಆರ್‌ಸಿ ಪರಿಚಯಿಸಲು ಆರ್‌ಟಿ‌ಓ ತಯಾರಿಕೆಗಳನ್ನು ಪ್ರಾರಂಭಿಸಿದೆ. ಈಗಾಗಲೇ ಮೊದಲಿದ್ದ ಡಿ‌ಎಲ್ ಮತ್ತು ಆರ್‌ಸಿ ಕಾರ್ಡುಗಳಿಗೆ ಹೋಲಿಕೆ ಮಾಡಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿ … Read more

ಉದ್ಯೋಗಿಗಳಿಗೆ ಸಂತಸದ ಸುದ್ದಿ.!! ಇವರ ಸಂಬಳದಲ್ಲಿ ಭಾರೀ ಹೆಚ್ಚಳ; ನೀವು ಚೆಕ್‌ ಮಾಡಿ

government employees salary hike

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಂತಸದ ಸುದ್ದಿ.ಇತ್ತೀಚೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ನೌಕರರ ಜಂಟಿ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ವೇತನ, ಬಡ್ತಿ ಮತ್ತು ಸವಲತ್ತುಗಳು ನಿವೃತ್ತಿಯ ನಂತರದ ನೌಕರರ ಬಗ್ಗೆ ಚರ್ಚಿಸಲಾಯಿತು.ಇದರಲ್ಲಿ ಹಲವು ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಶೀಘ್ರದಲ್ಲಿಯೇ ಸಂಪುಟ ಸಭೆಯಲ್ಲಿ ಇಡಲಾಗುವುದು. ಈಗ ನೌಕರರು ಜೂನ್ 30 ಮತ್ತು ಡಿಸೆಂಬರ್ 31 ರಂದು ನಿವೃತ್ತಿಯಾದರೂ ವೇತನ ಹೆಚ್ಚಳದ ಪ್ರಯೋಜನವನ್ನು … Read more

ಸಾಲಗಾರರಿಗೆ ಸಿಹಿಸುದ್ದಿ.!! ಆರ್‌ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ; ನೀವು ಇಂದೇ ಚೆಕ್‌ ಮಾಡಿ

RBI loan interest rate will be fixed

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಇಂದು ವಿತ್ತೀಯ ನೀತಿಯ ನಿರ್ಧಾರವನ್ನು ಪ್ರಕಟಿಸಿದೆ. ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಶೇ.6.50ರಲ್ಲಿ ಇರಿಸಲಾಗಿದೆ. ವಿತ್ತೀಯ ನೀತಿ ಸಮಿತಿಯು ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ವಿತ್ತೀಯ ನೀತಿ ಸಮಿತಿಯು ಕೊನೆಯದಾಗಿ ಫೆಬ್ರವರಿ 2023 ರಲ್ಲಿ ದರವನ್ನು 25 bps ನಿಂದ 6.50% ಗೆ ಹೆಚ್ಚಿಸಿತು. ವಿತ್ತೀಯ ನೀತಿ ಸಮಿತಿಯ 6 ಸದಸ್ಯರಲ್ಲಿ 5 … Read more

ಪ್ಯಾನ್‌ ಕಾರ್ಡ್‌ ಬಳಕೆದಾರರಿಗೆ ಗುಡ್‌ ನ್ಯೂಸ್.!!‌ ಕೇವಲ 50 ರೂ.ನಲ್ಲಿ ಮನೆಯಲ್ಲಿಯೇ ತಯಾರಿಸಿ ಹೊಸ ಪ್ಯಾನ್;‌ ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

PAN card making from home

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ನೀವು ಇನ್ನೊಂದು PAN ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದು. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು. ನೀವು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಪ್ಯಾನ್ ಕಾರ್ಡ್ ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಇದಕ್ಕಾಗಿ ನೀವು 50 ರೂಪಾಯಿಗಳ ಸಣ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರೆಗೆ, ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಬಹುತೇಕ ಎಲ್ಲಾ ಕೆಲಸಗಳಿಗೆ ಇದು ಅಗತ್ಯವಾಗಿರುತ್ತದೆ. ಹೂಡಿಕೆ ಮಾಡುವಾಗ, ಆಸ್ತಿಯನ್ನು ಖರೀದಿಸುವಾಗ … Read more

ದೇಶದಲ್ಲಿ ಎಷ್ಟು ಜನ 5G ಬಳಸುತ್ತಿದ್ದಾರೆ ಗೊತ್ತಾ? ನಿಮ್ಮ ಮೊಬೈಲ್‌ನಲ್ಲಿ ಈ ಸೆಟಿಂಗ್‌ ಆನ್‌ ಮಾಡಿದ್ರೆ ಸಾಕು

Do you know the number of 5G users

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, 5ಜಿ ಸೇವೆಗಳು ದೇಶಾದ್ಯಂತ ವಿಸ್ತರಿಸುತ್ತಿವೆ. ಆರಂಭದಲ್ಲಿ ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸೇವೆಗಳು ಈಗ ದೇಶದ ಸಣ್ಣ ಪಟ್ಟಣಗಳಲ್ಲಿ ವಿಸ್ತರಿಸುತ್ತಿವೆ. ಈ ಆದೇಶದಲ್ಲಿ ದೇಶದ 78 ಜಿಲ್ಲೆಗಳಲ್ಲಿ 5ಜಿ ನೆಟ್‌ವರ್ಕ್ ಲಭ್ಯವಾಗುವಂತೆ ಕೇಂದ್ರ ಸರ್ಕಾರ ಘೋಷಿಸಿದೆ. ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ತಿಳಿಸಿಕೊಡಲಿದ್ದೇವೆ. ದೇಶದ ಸುಮಾರು 10 ಕೋಟಿ ಜನರಿಗೆ 5ಜಿ ಸೇವೆ ಲಭ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ 5ಜಿ … Read more

ಚಿನ್ನ-ಬೆಳ್ಳಿ ಬೆಲೆಯಲ್ಲಿ ದಾಖಲೆಯ ಇಳಿಕೆ.!! ಖರೀದಿಗೆ ರೊಚ್ಚಿಗೆದ್ದ ಜನ ಸಾಗರ; ಹಾಗಾದ್ರೆ ಎಷ್ಟು ಇಂದಿನ ಬೆಲೆ?

gold price down today in kannada

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನದೇ ಆದ ರೀತಿಯಲ್ಲಿ ಆಭರಣಗಳನ್ನು ಕೊಂಡುಕೊಳ್ಳಬೇಕು ಮತ್ತು ಅದನ್ನು ಮುಂದಿನ ಜೀನದ ಸಂಕೇತವಾಗಿ ಇರಿಸಿಕೊಳ್ಳುವುದನ್ನು ಬಯಸುತ್ತಾನೆ ಅದರಂತೆ ಇದೀಗ ಚಿನ್ನವು ತನ್ನ ಬೆಲೆಯನ್ನು ಇಳಿಸಿಕೊಂಡಿದೆ, ನೀವು ಕೂಡ ಇದನ್ನು ಖರೀದಿ ಮಾಡುವುದು ಹೇಗೆ ಎನ್ನುವುದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಭಾರತದಲ್ಲಿ ಒಂದು ತೊಲ … Read more

ವ್ಯಾಪಾರಿಗಳಿಗೆ ಕೇಂದ್ರದಿಂದ ಶಾಕ್.!!‌ ಇನ್ಮುಂದೆ ಈ ಕೆಲಸ ಮಾಡಿದ್ರೆ ಅಷ್ಟೇ ನಿಮ್ಮ ಕಥೆ; ಯಾಕೆ ಗೊತ್ತಾ?

New Rules for Traders by Central Govt

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ದೇಶದಲ್ಲಿ ಆಹಾರ ಭದ್ರತೆಗೆ ಅಡ್ಡಿಯಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕಾಲಕಾಲಕ್ಕೆ ಮಾರುಕಟ್ಟೆಯ ಸ್ಥಿತಿಗತಿಗಳನ್ನು ನಿರ್ಣಯಿಸುವ ಮೂಲಕ ಅಕ್ಕಿ, ಗೋಧಿ, ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಮುಂತಾದ ಉತ್ಪನ್ನಗಳ ಮೇಲೆ ನಿಷೇಧ ಹೇರುವ ಮೂಲಕ ಮುಕ್ತ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದೆ. ಇತ್ತೀಚೆಗಷ್ಟೇ ಈರುಳ್ಳಿ ರಫ್ತಿಗೆ ನಿಷೇಧ ಹೇರಿರುವ ಮೋದಿ ಸರ್ಕಾರ ಗೋಧಿ ಸಂಗ್ರಹದ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯು ಎಲ್ಲಾ ರಾಜ್ಯಗಳಲ್ಲಿ ಸಗಟು ಮತ್ತು … Read more

ಮೊಟ್ಟೆಯನ್ನು ಬೇಯಿಸುವುದು ಗೊತ್ತು, ಆದ್ರೆ ಬೇಯಿಸಿದ ಮೊಟ್ಟೆ ಮತ್ತೆ ಹಸಿ ಮಾಡೋಕೆ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

boiled egg becomes raw egg

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಮೊಟ್ಟೆನಲ್ಲಿ ಸಾಕಷ್ಟು ಪ್ರೋಟೀನ್‌ ಗಳ ಅಂಶಗಳು ಇರುವ ಹಿನ್ನೆಲೆಯಲ್ಲಿ ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಪ್ರತಿಯಬ್ಬ ವೈದ್ಯರು ಹೇಳಿಯೇ ಹೇಳುತ್ತಾರೆ ಇದು ಎಲ್ಲಾರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಅದೇ ರೀತಿಯಾಗಿ ದೈನಂದಿನ ಉಪಾಹಾರದಲ್ಲಿ ಅಥವಾ ಊಟಗಳಲ್ಲಿ ನಾವು ಮೊಟ್ಟೆಗಳನ್ನು ಸೇವಿಸುತ್ತೇವೆ. ಮೊಟ್ಟೆಯ ಬಗೆಗಿನ ಹೆಚ್ಚಿನ ವಿಷಯವನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮೊಟ್ಟೆಯಲ್ಲಿ ಪ್ರೋಟೀನ್ ಅಂಶಗಳು ಇರುವ ಹಿನ್ನೆಲೆ … Read more

APL BPL ಕಾರ್ಡ್‌ದಾರರಿಗೆ ಗುಡ್‌ ನ್ಯೂಸ್.!!‌ ಈ ಕಾರ್ಡ್‌ ಇದ್ರೆ ನಿಮ್ಮ ಸಂಪೂರ್ಣ ಚಿಕಿತ್ಸೆ ಉಚಿತ; ನೀವು ಒಮ್ಮೆ ಚೆಕ್‌ ಮಾಡಿ

apl bpl holders get free hospitality

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ರಾಜ್ಯದ ಜನತೆಗೆ ಸರ್ಕಾರವು ಮತ್ತೊಂದು ಸಿಹಿಸುದ್ದಿಅನ್ನು ನೀಡಿದೆ. ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿ ದೇಶಾದ್ಯಂತ ಚಿಕಿತ್ಸೆಯನ್ನು ಪಡೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದಾರೆ. ಆಯುಷ್ಮಾನ್ … Read more