rtgh

ಟ್ರಾಫಿಕ್ ಕಂಟ್ರೋಲ್‌ಗೆ ಹೊಸ ಟೆಕ್ನಾಲಜಿ ಮೊರೆ!! ವರ್ಕ್ ಆಗುತ್ತಾ ಈ ಹೊಸ ಪ್ಲಾನ್?

New Technology for Traffic Control

Whatsapp Channel Join Now Telegram Channel Join Now ರಾಜ್ಯ ರಾಜಧಾನಿಯಲ್ಲಿ ಅತೀ ದೊಡ್ಡ ಸಮಸ್ಯೆ ಅಂದರೆ ಅದು ಟಾಫಿಕ್‌ ಜಾಮ್.‌ ಈ ಟ್ರಾಫಿಕ್‌ ಸಮಸ್ಯೆ ಏನಾದ್ರೂ ಮಾಡಿ ಮುಕ್ತಿಯನ್ನು ಕಾಣಿಸಲೇಬೇಕು ಎಂದು ಸಂಚಾರಿ ಪೋಲಿಸರು ಹೊಸ ಹೊಸ ನಿಯಮ ಹೊಸ ಹೊಸ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಾನೆ ಇರುತ್ತಾರೆ ಅದರೆ ಆ ಯಾವ ಐಡಿಯಾಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಈಗ ಮತ್ತೊಂದು ಪ್ರಯೋಗವನ್ನು ಮಾಡಲು ರೆಡಿಯಾಗಿದ್ದಾರೆ. ಪೂರ್ವ ಬೆಂಗಳೂರಿನಲ್ಲಿ ನೆಲೆಗೊಂಡಿರುವ OMR ದಟ್ಟವಾದ ನೆರೆಹೊರೆಗಳು, ಟೆಕ್ ಹಬ್‌ಗಳು … Read more

ಮದುವೆ ಸೀಸನ್ ಹತ್ತಿರ ಬಂದಂತೆ ಚಿನ್ನದ ಬೆಲೆಯಲ್ಲಿ ಬಂಪರ್ ಕುಸಿತ!! ಖರೀದಿಸಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ

Gold price decrease

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ‌ಇನ್ನೇನು ಮದುವೆಯ ಸೀಸನ್ ಆರಂಭದ ಸಮಯ ಹತ್ತಿರದಲ್ಲಿದೆ, ಆದ್ದರಿಂದ ನೀವು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಬಯಸಿದರೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದರೆ, ನಿಮಗೆ ಒಂದು ದೊಡ್ಡ ಸುದ್ದಿ ಇದೆ. ‌ಚಿನ್ನದ ಬೆಲೆ ಕುಸಿತ ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಚಿನ್ನ, ಬೆಳ್ಳಿ ಖರೀದಿಸಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ. ಹಾಗಾದರೆ ಎಷ್ಟು ಬೆಲೆ ಕಡಿಮೆಯಾಗಿದೆ? ಇಂಧಿನ ಬೆಲೆ ಎಷ್ಟು ಈ ಎಲ್ಲಾ … Read more

ಇಂದಿನಿಂದ ಹಳೆಯ 100 ರೂ ನೋಟಿಗೆ ಬಂತು ಚಿನ್ನದ ಬೆಲೆ!! ಇಲ್ಲಿ 5 ಲಕ್ಷಕ್ಕೆ ಮಾರಾಟ ಮಾಡಿ ಶ್ರೀಮಂತರಾಗಿ

Old Note Sale

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಹಳೆ ನೋಟು ಮತ್ತು ನಾಣ್ಯಗಳ ವಿನಿಮಯದಲ್ಲಿ ಲಕ್ಷಗಟ್ಟಲೆ ಹಣ ಸಿಗುವ ದಿನ ಬರುತ್ತದೆ ಎಂದು ನೀವು ಅಂದುಕೊಂಡಿರಲಿಕ್ಕಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ, ಹಳೆಯ ನೋಟುಗಳು ಮತ್ತು ನಾಣ್ಯಗಳ ವಿನಿಮಯದಲ್ಲಿ ದೊಡ್ಡ ಮೊತ್ತದ ಹಣವು ಸುಲಭವಾಗಿ ಲಭ್ಯವಿರುತ್ತದೆ, ಅಲ್ಲಿ ನೀವು ಕೂಡ ದೊಡ್ಡ ಆದಾಯವನ್ನು ಗಳಿಸುವ ನಿಮ್ಮ ಕನಸನ್ನು ನನಸಾಗಿಸಬಹುದು. ಹಳೆಯ ನೋಟುಗಳನ್ನು ಹೇಗೆ ಮಾರಾಟಬೇಕು? ಎಷ್ಟು ಹಣ ಸಿಗಲಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಇಲ್ಲಿ … Read more

ಗೃಹಲಕ್ಷ್ಮೀ ಹಣ ತಲುಪಿಸಲು ಸರ್ಕಾರದ ಮೆಗಾ ಪ್ಲಾನ್!!‌ ಡಿಸೆಂಬರ್ 31ರ ಒಳಗೆ ಫಲಾನುಭವಿಗಳಿಗೆ ಹಣ ಜಮೆಗೆ ಸೂಚನೆ

Gruha Lakshmi Scheme Latest Updates

Whatsapp Channel Join Now Telegram Channel Join Now ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನೀಡಿದ ನಾಲ್ಕು ಭರವಸೆಗಳ ಪರಾಮರ್ಶೆಗೆ ಸಿದ್ದರಾಮಯ್ಯನವರು ಒಂದರ ಹಿಂದೊಂದು ಸಭೆಗಳನ್ನು ನಡೆಸಿದರು. ಪ್ರಮುಖ ಗೃಹ ಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಹಾಗೂ ಅರ್ಹ ಮಹಿಳೆಯರಿಗೆ ಡಿಸೆಂಬರ್‌ನೊಳಗೆ ಹಣ ಪಾವತಿಯಾಗುವಂತೆ ನೋಡಿಕೊಳ್ಳುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಬುಧವಾರ ಸೂಚಿಸಿದ್ದಾರೆ. ಸಭೆಯಲ್ಲಿ ಇಲ್ಲಿಯವರೆಗೆ 1.17 ಕೋಟಿ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದು, 1.10 ಕೋಟಿ ಮಂದಿ ಹಣ … Read more

RBI ಹೊಸ ನಿಯಮ: ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಇನ್ನೂ ಕಷ್ಟಕರ!! ಸಾಲದ ನಿಯಮ ಬಿಗಿ, ಬಡ್ಡಿದರದಲ್ಲಿ ಹೆಚ್ಚಳ

RBI New Rule For Loan

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಸಾಲ ಪಡೆಯುವವರಿಗೆ RBI ಶಾಕಿಂಗ್‌ ಸುದ್ದಿ ನೀಡಿದೆ. ಸಾಲದ ನಿಯಮಗಳನ್ನು ಬಿಗಿಗೊಳಿಸುವುದರಿಂದ ಬಡ್ಡಿದರದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಆರ್‌ಬಿಎಲ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ನ ಷೇರುಗಳಲ್ಲೂ ಕುಸಿತ ದಾಖಲಾಗಿದೆ. ಎಷ್ಟು ಬಡ್ಡಿದರ ಹೆಚ್ಚಳವಾಗಲಿದೆ? ಯಾವ ನಿಯಮಗಳನ್ನು RBI ಬಿಗಿಗೊಳಿಸಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದೆ. ಆರ್‌ಬಿಐ … Read more

ಆಧಾರ್ ಕಾರ್ಡ್ ಹೊಸ ನಿಯಮ..! ಇಷ್ಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆಧಾರ್ ಕಾರ್ಡ್ ಮಾಡಲು ಶುಲ್ಕ ಮನ್ನಾ

Aadhar Card New Update

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಆಧಾರ್ ಕಾರ್ಡ್ ಎಲ್ಲರ ಜೀವನದಲ್ಲೂ ಪ್ರಮುಖ ದಾಖಲೆಯಾಗಿದೆ. ಈಗ ಹಿರಿಯರಿಗೆ ಮಾತ್ರವಲ್ಲದೆ ಮಕ್ಕಳಿಗೂ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಆಧಾರ್ ಇಲ್ಲದಿದ್ದರೆ, ನಿಮ್ಮ ಮಕ್ಕಳು ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಇಷ್ಟೇ ಅಲ್ಲ, ಈಗ ಮಗುವಿಗೆ ಶಾಲೆಯ ಪ್ರವೇಶಕ್ಕೆ ಆಧಾರ್ ಹೊಂದುವುದು ಬಹಳ ಮುಖ್ಯ.ಈ ವಿಷಯವಾಗಿ UIDAI ಹೊಸ ನಿಯಮ ಹೊರಡಿಸಿದೆ. ಈ ನಿಯಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ … Read more

ಅಪಹಾಸ್ಯದ ಪೋಸ್ಟರ್‌ಗಳ ಸುರಿಮಳೆ!! HDK ಬ್ಲೂ ಫಿಲಂ ಹೇಳಿಕೆ ಡಿಕೆಶಿ ಜೊತೆ ಮಾತಿನ ಕಿತ್ತಾಟ

HDK Blue Film Statement Talks with DK

Whatsapp Channel Join Now Telegram Channel Join Now ಅಪಹಾಸ್ಯದ ಪೋಸ್ಟರ್‌ಗಳ ಸುರಿಮಳೆ ನಡುವೆಯೇ ಕರ್ನಾಟಕದ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಾರೆ. ಶಿವಕುಮಾರ್ ಅವರು ದೊಡ್ಡಲಹಳ್ಳಿ ಮತ್ತು ಸಾತನೂರಿನ ಥಿಯೇಟರ್‌ಗಳಲ್ಲಿ ನೀಲಿ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ಕ್ರಮಗಳು ಶಿವಕುಮಾರ್ ಅವರ ಹಿನ್ನೆಲೆಯನ್ನು ಅನಾವರಣಗೊಳಿಸುತ್ತವೆ ಎಂದು ಪ್ರತಿಪಾದಿಸಿದರು. ಆದರೆ, ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ … Read more

1 ಲಕ್ಷ ಸಾಲ ಮನ್ನಾ ಮಾಡಲು ಹೊಸ ಸೂಚನೆ; ಕೊನೆಯ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೇ ಖುಲಾಯಿಸಲಿದೆ ಅದೃಷ್ಟ

Notice for loan waiver

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ದೇಶದ ಹೆಚ್ಚಿನ ಜನಸಂಖ್ಯೆಯ ಜೀವನವು ಕೃಷಿಯ ಮೇಲೆ ಅವಲಂಬಿತವಾಗಿದೆ, ಆದರೆ ಈ ದೊಡ್ಡ ವಿಷಯದಲ್ಲಿ ನಮ್ಮ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಅವಶ್ಯಕತೆಯಿದೆ. ಅವರು ತಮ್ಮ ಕೃಷಿಗಾಗಿ ಬ್ಯಾಂಕ್‌ಗಳಿಂದ ಸಾಲವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾರೆ, ಇದರ ಪರಿಣಾಮವಾಗಿ ಅವರು ಬ್ಯಾಂಕ್‌ಗಳಿಗೆ ಬಡ್ಡಿಯನ್ನು ಸಹ ಪಾವತಿಸಬೇಕಾಗುತ್ತದೆ. ಅಕಾಲಿಕ ಮಳೆ ಅಥವಾ ಪ್ರಕೃತಿ ವಿಕೋಪದಿಂದ ರೈತರ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ. … Read more

ಈ ಯೋಜನೆಯ ನಿಯಮ ಸಡಿಲಿಸಿದ ಸರ್ಕಾರ!! ಮೋದಿ ಸರ್ಕಾರ ಈ ಬದಲಾವಣೆಗಳು ಈ ಜನರಿಗೆ ಅನ್ವಯ

The government has relaxed the rules of the Senior Citizens Savings Scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ನೀವು ಹಿರಿಯ ನಾಗರಿಕರಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರಿದ್ದರೆ, ಈ ಸುದ್ದಿಯ ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ. ಯಾವ ನಿಯಮ ಸಡಿಲಿಸಿದೆ? ಇದರಿಂದ ಏನು ಪ್ರಯೋಜನವಾಗಲಿದೆ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಈಗ ಒಂದು ತಿಂಗಳ ಬದಲಿಗೆ … Read more

ಬಿಗ್‌ಬಾಸ್ ಮನೆಯಲ್ಲಿ ಕಾಣದ ಮಾನವೀಯತೆ!! ಸಂಗೀತಾಳನ್ನು ಮನೆಯಿಂದ ಹೊರಹಾಕಿದ್ರಾ ಬಿಗ್‌ಬಾಸ್?

Sangeeta is out of the Bigg Boss house

Whatsapp Channel Join Now Telegram Channel Join Now ಬಿಗ್‌ ಬಾಸ್‌ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳು ನಡವಳಿಕೆ ಕೊಲಾಹಲಾವನ್ನೇ ಸೃಷ್ಟಿಸುತ್ತಿದೆ. ಒಳ್ಳೆಯ ಸ್ನೇಹ ಹೊಂದಿದ್ದ ಸಂಗೀತಾ ಹಾಗೂ ಕಾರ್ತಿಕ್‌ ತನಿಷಾ ಅವರ ಮಧ್ಯೆ ಜಗಳ ಗಗನಕ್ಕೇರಿದೆ. ಸಂಗೀತಾ ಅವರ ಅವಸರದ ನಿರ್ಧಾರ ತೆಗೆದುಕೊಂಡು ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಬಿಗ್‌ ಬಾಸ್‌ ಮನೆಯಲ್ಲಿ ವಿಭಜಿಸಿದ್ದ 2 ಗುಂಪುಗಳಲ್ಲಿ ಅಸಮರ್ಥರ ಗುಂಪಿನ ಸದಸ್ಯನಾಗಿದ್ದಾ ಕಾರ್ತಿಕ್‌, ಸಂಗೀತಾ, ತನಿಷಾ ಇವರ ಮಧ್ಯೆ ಒಳ್ಳೆಯ ಸ್ನೇಹ ಇತ್ತು. ಆದರೆ … Read more